BREAKING ಸಿಎಂ ಬದಲಾವಣೆ ವಿರೋಧಿಸಿ ಸಹಿ ಸಂಗ್ರಹ, ಹೈಕಮಾಂಡ್ ಕದ ತಟ್ಟಲು ಸಿದ್ಧತೆ

 







ಬೆಂಗಳೂರು, ಜು.15- ರಾಜ್ಯ ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿರುವ ಶಾಸಕರ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತ ಶಾಸಕರ ನಿಯೋಗ ಇದೀಗ ಹೈಕಮಾಂಡ್ ಕದ ತಟ್ಟಲು ಸಿದ್ಧವಾಗಿದೆ. ಮೇಲಿಂದ ಮೇಲೆ ರಾಜ್ಯದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಿದೆ. 

Post a Comment

Previous Post Next Post