ಮಾಲಿನಿಗೆ ಚಿನ್ನದ ಪದಕ

ಯಲ್ಲಾಪುರ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ತಾಲೂಕಿನ ಅರಬೈಲಿನ ಮಾಲಿನಿ ಆನಂದ ರೇವಣಕರ್ ಅವರು ಕುಲಸಚಿವರಿಂದ ಪಿ.ಜಿ.ಡಿಪ್ಲೋಮಾ ಬಸವ ಸ್ಟಡೀಸ್ ನಲ್ಲಿ ಅತಿ ಹೆಚ್ಚು ಅಂಕ ಪಡೆದುದಕ್ಕಾಗಿ ಚಿನ್ನದ ಪದಕ ಪಡೆದುಕೊಂಡರು. ಆಕೆಯ ಸಾಧನೆಗೆ ತಂದೆ-ತಾಯಿ, ಪಾಲಕ-ಪೋಷಕರು ಶುಭ ಹಾರೈಸಿದ್ದಾರೆ.

Post a Comment

Previous Post Next Post