[26/10 6:44 ಅಪರಾಹ್ನ] Pannagaraja Kulakarni: ಸಿಂದಗಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಜೇವರ್ಗಿಯ ನೆಲೋಗಿಯ ರೇವನೂರಿಗೆ ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ವಿಧಾನಸಭೆ ಕಾಂಗ್ರೆಸ್ ಮುಖ್ಯ ಸಚೇತಕ ಅಜಯ್ ಸಿಂಗ್ ಅವರ ಜತೆ ಮಂಗಳವಾರ ಬಂದಿಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬರಮಾಡಿಕೊಂಡರು.
[26/10 6:44 ಅಪರಾಹ್ನ] Pannagaraja Kulakarni: ಸಿಂದಗಿಯಲ್ಲಿ ಮಂಗಳವಾರ ನಡೆದ ಮಾದಿಗರ/ದಂಡೋರಾ ಸಮಾಜದ ಮಖಂಡರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಧೃವನಾರಾಯಣ್, ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಆರ್.ಬಿ. ತಿಮ್ಮಾಪೂರ, ಉಮಾಶ್ರೀ, ಎಂಎಲ್ಸಿ ಎಸ್. ರವಿ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಭಾಗವಹಿಸಿದ್ದರು.
[26/10 6:44 ಅಪರಾಹ್ನ] Pannagaraja Kulakarni: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಸಭೆಯಲ್ಲಿ ಪಾಲ್ಗೊಂಡರು. ಮಾದಿಗರ/ದಂಡೋರಾ ಸಮುದಾಯದ ಮುಖಂಡರಾದ ಸಯ್ಬಣ್ಣ ಪುರದಾಲ, ರವಿ ಹೊಸಮನಿ, ರಮೇಶ್ ಗುಬ್ಬೇವಾದ, ರಮೇಶ್ ಕೆರೂರ್,
ದಯಾನಂದ ಅಂತರಗಂಗೆ ಮತ್ತಿತರರು ಇದ್ದರು.
Post a Comment