ಪುದುಚೇರಿಯ ಜನಪ್ರತಿನಿಧಿಗಳಿಗೆ ಸನ್ಮಾನ

ಪ್ರಕಟಣೆಯ ಕೃಪೆಗಾಗಿ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಪುದುಚೇರಿಯ ಜನಪ್ರತಿನಿಧಿಗಳಿಗೆ ಸನ್ಮಾನ ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪುದುಚೇರಿಯ ರಾಜ್ಯಸಭಾ ಸದಸ್ಯರಾದ ಸೆಲ್ವ ಗಣಪತಿ ಮತ್ತು ಶಾಸಕರಾದ ಜೆ. ವಿವಿಲಿಯನ್ ರಿಚಡ್ರ್ಸ್ ಅವರಿಗೆ ಪಕ್ಷದ ರಾಜ್ಯ ಉಪಾಧ್ಯಕ್ಷರು ಮತ್ತು ಪುದುಚೇರಿಯ ಉಸ್ತುವಾರಿಗಳಾದ ನಿರ್ಮಲ್ ಕುಮಾರ್ ಸುರಾಣ ಮತ್ತು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕøತಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಶಾಲು ಹೊದಿಸಿ ಪುಷ್ಪನೀಡಿ ಸನ್ಮಾನಿಸಿದರು.

Post a Comment

Previous Post Next Post