*ಹಿಂದುಳಿದ ಜಾತಿ ಮತ್ತು ದಲಿತ ಮಠಗಳ ಶ್ರೀಗಳ ಒಕ್ಕೂಟದಿಂದ
ಸಚಿದ್ವಯರ ಭೇಟಿ.*
*ಹಿಂದುಳಿದ ಜಾತಿ ಮತ್ತು ದಲಿತ ಮಠಗಳ ಶ್ರೀಗಳ ಒಕ್ಕೂಟದಿಂದ
ಮಾನ್ಯ ಸಚಿವರಾದ ಶ್ರಿ ಕೆ.ಎಸ್.ಈಶ್ವರಪ್ಪರವರಿಗೆ ಮನವಿ ಸಲ್ಲಿಸಿದರು.*
(ಎಡದಿಂದ ಬಲಕ್ಕೆ)
ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು ಕನಕಗುರುಪೀಠ ಶಾಖಾ ಮಠ ಹೊಸದುರ್ಗ,
ಶ್ರೀ ವೇಮನ ಗುರುಪೀಠ ಜಗದ್ಗುರು ವೇಮನಾನಂದ ಮಹಾಸ್ವಾಮಿಗಳುವೇಮನ ಗುರುಪೀಠ ಹರಿಹರ,
ಡಾ ಶಾಂತವೀರ ಮಹಾಸ್ವಾಮೀಗಳು,
ಜಗದ್ಗುರು ನಿರಂಜಾನಂದಪುರಿ ಮಹಾಸ್ವಾಮಿಗಳು ಕನಕಗುರುಪೀಠ ಕಾಗಿನೆಲೆ ಮಹಾಸಂಸ್ಥಾನ,
ಶ್ರೀ ಬಸವ ನಾಗಿದೇವ ಸ್ವಾಮಿಗಳು ಚಲವಾದಿ ಗುರುಪೀಠ ಚಿತ್ರದುರ್ಗ,
ಡಾ ಪುರುಷೋತ್ತಮನಾನಂದ ಪುರಿ ಮಹಾಸ್ವಾಮಿಗಳು ಭಗೀರಥ ಪೀಠ ಹೊಸದುರ್ಗ
ಶ್ರೀ ಬಸವ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು ಮಾದಾರ ಚೆನ್ನಯ್ಯ ಗುರುಪೀಠ ಚಿತ್ರದುರ್ಗ
ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಬೋವಿ ಹುರುಪೀಠ ಚಿತ್ರದುರ್ಗ
ಶ್ರೀ ಬಸವಕುಮಾರ ಮಹಾಸ್ವಾಮಿಗಳೂ ಗಾಣಿಗರ ಗುರುಪೀಠ ಚಿತ್ರದುರ್ಗ
ಶ್ರೀ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು ಕುಂಬಾರ ಗುರುಪೀಠ,
ಶ್ರೀ ರೇಣುಕಾನಂದ ಮಹಾಸ್ವಾಮಿಗಳು ನಾರಅಯಣ ಗುರುಪೀಠ ಶಿವಮೊಗ್ಗ
ಶ್ರೀ ಹಡಪದ ಅಪ್ಪಣ್ಣ ಮಹಾಸ್ವಾಮಿಗಳು ಹಡಪದ ಗುರುಪೀಠ ತಂಗಡಗಿ
ಮಹಾಸ್ವಾಮಿಜಿಗಳು ಭಾಗವಹಿಸಿದ್ದರು.
Post a Comment