Home ಮಣಪ್ಪುರಂ ಫೈನಾನ್ಸ್ ನಲ್ಲಿ... ಜಾಹೀರಾತಿಗೆ ಹಾರ.. bySNI TODAY —October 29, 2021 0 ಮದ್ದೂರು ಮದ್ದೂರಿನ ತಾಲ್ಲೋಕು ಕಛೇರಿ ಬಳಿ ಇರುವ ಮಣಪ್ಪುರಂ ಫೈನಾನ್ಸ್ ನಲ್ಲಿ ಇಂದು ನಟ ಪುನೀತ್ ರವರ ಸಾವಿನ ಸುದ್ದಿ ತಿಳಿಯುತ್ತಿಂತೆ ಅವರ ಕಛೇರಿ ಸಿಬ್ಬಂದಿಗಳು ಪುನೀತ್ ರವರ ಜಾಹಿರಾತಿನ ಬೋರ್ಡ್ ಗೆ ಹಾರ ಹಾಕಿ ಸಂತಾಪ ಸೂಚಿಸಿದರು
Post a Comment