ಮಣಪ್ಪುರಂ ಫೈನಾನ್ಸ್ ನಲ್ಲಿ... ಜಾಹೀರಾತಿಗೆ ಹಾರ..

ಮದ್ದೂರು 
 ಮದ್ದೂರಿನ ತಾಲ್ಲೋಕು ಕಛೇರಿ ಬಳಿ ಇರುವ ಮಣಪ್ಪುರಂ ಫೈನಾನ್ಸ್ ನಲ್ಲಿ ಇಂದು ನಟ ಪುನೀತ್ ರವರ ಸಾವಿನ ಸುದ್ದಿ ತಿಳಿಯುತ್ತಿಂತೆ ಅವರ ಕಛೇರಿ ಸಿಬ್ಬಂದಿಗಳು ಪುನೀತ್ ರವರ ಜಾಹಿರಾತಿನ ಬೋರ್ಡ್ ಗೆ ಹಾರ ಹಾಕಿ  ಸಂತಾಪ ಸೂಚಿಸಿದರು

Post a Comment

Previous Post Next Post