ಸಿಂಧಗಿಯಲ್ಲಿ ಗಂಗೆ ಹರಿಸುವ ಭಾಗ್ಯ ನಮಗೆ ದೊರೆತಿದೆ* : CM*ಬೊಮ್ಮಾಯಿ*

[24/10 10:28 ಅಪರಾಹ್ನ] Pannagaraja Kulakarni: *ಸಿಂಧಗಿಯಲ್ಲಿ ಗಂಗೆ ಹರಿಸುವ ಭಾಗ್ಯ ನಮಗೆ ದೊರೆತಿದೆ* : *ಬೊಮ್ಮಾಯಿ*


ಸಿಂದಗಿ: (ಮಲಘಾಣ: )
ಅಭಿವೃದ್ಧಿ ಮಾಡದ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳುವ ನೈತಿಕತೆ ಇಲ್ಲ ಎಂದು ಸಿಂಧಗಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಲಘಾಣಾ ಗ್ರಾಮದಲ್ಲಿ ಅವರು ಹೇಳಿದರು. 

ಸಿಂಧಗಿ ತಾಲೂಕಿನಲ್ಲಿ ನಾವೇ ಆರಂಭಮಾಡಿರುವ ನೀರಾವರಿ ಯೋಜನೆ ಮುಂದಿನ ಒಂದುವರೇ ವರ್ಷದಲ್ಲಿ ಪೂರ್ಣಗೊಳಿಸಿ ಸಿಂಧಗಿ ಕ್ಷೇತ್ರಕ್ಕೆ ಗಂಗಾಮಾತೇಯನ್ನು ರೈತರ ಹೋಲಗಳಿಗೆ ಹರಿಸುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂದು ಅವರು ಹೇಳಿದರು. 
ಬಿಜೆಪಿ ಎಷ್ಟು ಬೇಕಾದಷ್ಟು ಪ್ರಚಾರ ಮಾಡಲಿ ಕಾಂಗ್ರೆಸ್ ಒಂದೇ ರಾತ್ರಿಯಲ್ಲಿ ಕತ್ತಲರಾತ್ರಿಯಲ್ಲಿ ಎಲ್ಲ ಬದಲಾವಣೆ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ ಹೇಳುತ್ತಾರೆ. ಇಂತಹ ಅಂಧಕಾರದ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದು ಕಾಂಗ್ರೆಸ್ ಪಕ್ಷದವರೇ. ಅದ್ದರಿಂದ ಅವರ ಕುತಂತ್ರಕ್ಕೆ ನೀವು ಬಲಿ ಆಗಬೇಡಿ ಎಂದು‌ಅವರು ಮನವಿ ಮಾಡಿದರು.
[24/10 10:28 ಅಪರಾಹ್ನ] Pannagaraja Kulakarni: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ದೇವರ ನಾವದಗಿ ಗ್ರಾಮದಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.‌ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ, ಸಚಿವರಾದ ಸಿಸಿ ಪಾಟೀಲ್,  ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ,  ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಉಪಸ್ಥಿತರಿದ್ದರು.

Post a Comment

Previous Post Next Post