ಉತ್ತರಾದಿ ಮಠ ದಲ್ಲಿ cm

ಬೆಂಗಳೂರು ಮಾರ್ಚ 04--ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು *ಬೆಂಗಳೂರಿನ ಬಸವನಗುಡಿಯ ಶ್ರೀ*  *ಉತ್ತರಾದಿಮಠದ* *ಜಯತೀರ್ಥ ವಿದ್ಯಾಪೀಠದಲ್ಲಿ* ನಡೆಯುತ್ತಿರುವ *ಶ್ರೀಮನ್ನ್ಯಾಯಸುಧಾ ಮಂಗಳ* ಮಹೋತ್ಸವ *ಕಾರ್ಯಕ್ರಮದಲ್ಲಿ ಪಾಲ್ಗೊಂಡು* *ಮಾತನಾಡಿದರು.* 
ಈ ಸಂದರ್ಭದಲ್ಲಿ ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳ ಅವರು, ಕೋಡ್ಲಿ ಅಕ್ಷೋಭ್ಯತೀರ್ಥ ಮಠದ ಶ್ರೀ ರಘು ವಿಜಯತೀರ್ಥರು, ಸಚಿವ ಗೋವಿಂದ ಕಾರಜೋಳ, ಶಾಸಕರಾದ ರವಿಸುಬ್ಹ್ಮಣ್ಯ, ಉದಯ ಗರುಡಾಚಾರ್,  ಮುಖಂಡರಾದ ಗೋ ಮಧುಸೂದನ್ ಮತ್ತಿತರರು ಪಾಲ್ಗೊಂಡಿದ್ದರು.

Post a Comment

Previous Post Next Post