🙏🙏Today 03-03-2022 Mantralya guru rayara Divya Darshan🙏🙏ಶ್ರೀ ಗುರುಭ್ಯೋ ನಮಃ

🙏🙏Today 03-03-2022 Mantralya guru rayara Divya Darshan🙏🙏ಶ್ರೀ ಗುರುಭ್ಯೋ ನಮಃಇಂದು ಗುರುವಾರ 03-03-22 ಶ್ರೀ ಪುಣ್ಯಕ್ಷೇತ್ರ ಲಕ್ಕಸಂದ್ರದಲ್ಲಿ ನೆಲೆಸಿರುವ ಗುರು ದೇವರುಗಳಿಗೆ ಬೆಂಗಳೂರಿನ ಶ್ರೀಯುತರಾದ ರಘುನಾಥ್ ಗೀತ, NV ರಮೇಶ್ (CPRI), ರಮೇಶ್ ಅರವಿಂದ, ಮತ್ತು ಕುಟುಂಭದವರಿಂದ ಇಂದು ಪಂಚಾಮೃತ ಅಭಿಷೇಕ ಸೇವೆ ಸಾಂಗವಾಗಿ ನೆರವೇರಿತು.ಅವರ ಕುಟುಂಭವರ್ಗಕ್ಕೆ ಸದಾ ನೆಮ್ಮದಿ, ಆಯುರಾರೋಗ್ಯ ಭಾಗ್ಯಗಳನ್ನು ಮತ್ತು ಅವರ ಮನದಿಷ್ಟವನ್ನು ಅನುಗ್ರಹಿಸಲೆಂದು ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಲಾಯಿತು🙏🙏🙏

ಹಾಗೂ ಪ್ರತಿ ಗುರುವಾರ ದೊಡ್ಡಬಳ್ಳಾಪುರದ ಶ್ರೀಯುತರಾದ ಲಕ್ಷ್ಮೀ ಅಶೋಕ್ ಮತ್ತು ಕುಟುಂಬದವರು ಇಂದು ಹೂವಿನ ಸೇವೆ ಸಲ್ಲಿಸಿರುತ್ತಾರೆ.ಅವರ ಕುಟುಂಭವರ್ಗಕ್ಕೆ ನೆಮ್ಮದಿ, ಆಯುರಾರೋಗ್ಯ ಭಾಗ್ಯಗಳನ್ನು ಅನುಗ್ರಹಿಸಲೆಂದು ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಲಾಯಿತು.🙏🙏🙏

ಇದೇ ರೀತಿ ಕ್ಷೇತ್ರದ ಗುರು ದೇವರುಗಳಿಗೆ ಹೂವು ಮತ್ತು ಪಂಚಾಮೃತ ಅಭಿಷೇಕ ಸೇವೆ ಸಲ್ಲಿಸಲು ಇಚ್ಚಿಸಿವ ಭಕ್ತರು ತಮಗೆ ಬೇಕಾದ ವಾರ ಅಥವಾ ದಿನಾಂಕದಂದು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದು.

ಗುರು ಭಕ್ತರು

ಶ್ರೀ ಕ್ಷೇತ್ರ ಲಕ್ಕಸಂದ್ರ.

Post a Comment

Previous Post Next Post