🕉🕉🕉🕉🕉🕉🕉🕉🕉
@ಅನಂತಪದ್ಮನಾಭ ಬಳಗ ಕಾರ್ಕಳ@
*ಉಡುಪಿ ಶ್ರೀ ಪೂರ್ಣಪ್ರಜ್ಞ ಪಂಚಾಂಗ - ಶ್ರೀ ಕೃಷ್ಣ ಪಂಚಾಂಗ ಆಧರಿತ*
(ದೃಕ್ಸಿದ್ಧಾಂತ ಗಣಿತಾನುಸಾರ)
*ನಿತ್ಯ ಪಂಚಾಂಗ*
ದಿನಾಂಕ - 15/04/22
ಶಾಲಿವಾಹನ ಶಕ ವರ್ಷ-೧೯೪೪
ಕಲಿವರ್ಷ- ೫೧೨೪
ಸಂವತ್ಸರ - ಶುಭಕೃತ್
ಆಯಣ- ಉತ್ತರಾಯಣ
ಋತು -ವಸಂತ ಋತು
ಮಾಸ(ಚಾಂದ್ರ)- ಚೈತ್ರ
ಪಕ್ಷ - ಶುಕ್ಲಪಕ್ಷ
ತಿಥಿ - ಚತುರ್ದಶಿ 26:26
ಮಾ.ನಿ - ವಿಷ್ಣು
ಮಾಸ (ಸೌರ) - ಮೇಷ (ಪಗ್ಗು)
ದಿನ - 01
ನಕ್ಷತ್ರ - ಉತ್ತರಫಾಲ್ಗುಣ 09:35
ಯೋಗ - ಧ್ರುವ 07:54 ಉಪರಿ ವ್ಯಾಘಾತ 29:30
ಕರಣ - ಗರಜ 15:14
ವಿಷ - 17:40
ಅಮೃತ- 26:54
ರಾಹುಕಾಲ -10:58-12:31
ಗುಳಿಕ ಕಾಲ -07:52-09:25
ವಾರ - ಶುಕ್ರವಾರ
ಸೂರ್ಯೋದಯ (ಉಡುಪಿ)- 06:19
ಸೂರ್ಯಾಸ್ತ - 06:42
ದಿನ ವಿಶೇಷ- *ಸೌರಯುಗಾದಿ (ವಿಷು) , ಶುಭಕೃತ್ ಸಂವತ್ಸರ ಶಾಲಿವಾಹನ ಶಕ ೧೯೪೪ ಆರಂಭ ,* ದಮನಕ ಚತುರ್ದಶೀ.
🕉️🕉️🕉️🕉️🕉️🕉️🕉️🕉️🕉️
Post a Comment