!!ಸರ್ವ ಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ!!ಇಂದಿನ ವಾರಾಧಿಪತಿ ಶುಕ್ರ ಗ್ರಹ ದ ಅನುಗ್ರಹ ಆಶೀರ್ವಾದ ಎಲ್ಲರಿಗೂ ಸಿಗಲಿ

!!ಸರ್ವ ಶಾಸ್ತ್ರ ಪ್ರವಕ್ತಾರಂ 
ಭಾರ್ಗವಂ ಪ್ರಣಮಾಮ್ಯಹಂ!!
ಇಂದಿನ ವಾರಾಧಿಪತಿ ಶುಕ್ರ ಗ್ರಹ ದ ಅನುಗ್ರಹ ಆಶೀರ್ವಾದ ಎಲ್ಲರಿಗೂ ಸಿಗಲಿ
[06/05, 7:30 AM] Pandit Venkatesh. Astrologer. Kannada: 🌦 ಶುಭೋದಯ 🌦

ಓ ಭಾಸ್ಕರನೇ...! 🌞

ಮುಗಿಲ ಸಾಮ್ರಾಜ್ಯದಲ್ಲಿ 
ಸೃಷ್ಟಿಸುವೆ ತೇಜಸ್ಸಿನ 
ಮೆರಗು.

ಪ್ರತಿದಿನ ಮೂಡಿಸುವೆ 
ಬಾನಂಗಳದಿ ಮುಂಜಾನೆಯ 
ಸೊಬಗು. 🌈

ದಣಿಯದೆ, ತಣಿಯದೆ ನೀಡುವೆ 
ಯುಗಯುಗದಿ ಬೆಳಗೆಂಬ 
ಬೆರಗು. 🌤

🙏 ನಿನಗಿದೋ ವಂದನೆ 🙏
[06/05, 7:30 AM] Pandit Venkatesh. Astrologer. Kannada: ಜೀವನದಲ್ಲಿ .....
ಸಂತೋಷ ಎನ್ನುವದು ಕಾಫಿಯಲ್ಲಿ
 ಅದ್ದೀದ ಬಿಸ್ಕೆಟ್ ಇದ್ದ ಹಾಗೆ, ಸರಿಯಾದ 
ಸಮಯಕ್ಕೆ ತಿನ್ನದೇ ಇದ್ದರೆ ಕಾಫಿಯೊಳಗೆ
 ಮುರಿದು ಬಿಡುತ್ತದೆ,👍👍 🙂🙂
ಶುಭೋದಯ  
💐💐🙏
[06/05, 7:31 AM] Pandit Venkatesh. Astrologer. Kannada: ಜೀವನದಲ್ಲಿ ಮೊದಲು ನಮ್ಮ ಜೀವ 
ಮತ್ತು ಜೀವನವನ್ನು ನಾವು ಗೌರವಿಸಬೇಕು ಹಾಗೂ ಇತರರು ಗೌರವಿಸುವ 
ಮನೋಭಾವ ಮತ್ತು 
ಮನಃಸ್ಥಿತಿ ಬೆಳೆಸಿಕೊಂಡು ಸಾಗಿದಾಗ,
ನಮ್ಮ ಬದುಕಿನಲ್ಲಿ ಸಾರ್ಥಕತೆ ಸಾಧನೆ
ಮಾಡಲು ಸಹಕಾರಿಯಾಗುತ್ತದೆ ಮತ್ತು 
ಆತ್ಮಸ್ಥೈರ್ಯ ತುಂಬುತ್ತದೆ...‌.
ಆಗ ಇತರರು ನಮ್ಮನ್ನು ಪ್ರೀತಿ ಮತ್ತು ವಿಶ್ವಾಸದಿಂದ ಗೌರವಿಸುವ ಮನೋಭಾವ ಬೆಳೆಯುತ್ತದೆ....
ಮೊದಲು ನಾವು ಜೀವ, ಜೀವನವನ್ನು 
ಗೌರವಿಸುವ ಮನೋಭಾವ 
ಬೆಳೆಸಿಕೊಳ್ಳಬೇಕು...👍💯

🌿🌸🌿ಶುಭೋದಯ🌿🌸🌿
[06/05, 7:31 AM] Pandit Venkatesh. Astrologer. Kannada: 🎼 *ವಚನೋತ್ಸವ* 🎼

ಆಯುಷ್ಯ ಹೋಗುತ್ತಿದೆ, 
ಭವಿಷ್ಯ ತೋಲಗುತ್ತಿದೆ
ಕೂಡಿರ್ದ ಸತಿಸುತರು ತಮತಮಗೆ 
ಹರಿದು ಹೋಗುತ್ತೈದಾರೆ; 
ಬೇಡ ಬೇಡವೆಲೆ ಬಂಜೆಯಾಗಿ 
ಕೆಡಬೇಡ ಬಯಲಿಂಗೆ ಮನವೆ,
ಚೆನ್ನಮಲ್ಲಿಕಾರ್ಜುನನ 
ಶರಣರ ಸಂಗದಲ್ಲಿ 
ಹೂಣಿ ಹೊಕ್ಕು 
ಬದುಕು ಕಂಡಾ, ಮನವೆ.

~ ಅಕ್ಕಮಹಾದೇವಿ

*ಸರ್ವರಿಗೂ ಶರಣು ಶರಣಾರ್ಥಿಗಳು* 💐 🙏

Post a Comment

Previous Post Next Post