ನಿಮಗಾಗಿ,,,,,,ದಾನ, (೧೦%)ಮೋಸ[೧೦೦%],

[05/05, 7:13 AM] Pandit Venkatesh. Astrologer. Kannada: ದಾನ ಮತ್ತು ಮೋಸದ ಎರಡು ವಿಷೇಷತೆಗಳೆಂದರೆ .ನೀನು ದಾನ ಮಾಡಿದಾಗ ಬರುವ ಪುಣ್ಯ 10 % ಮತ್ತು ಮೋಸ ಮಾಡಿದಾಗ ಬರುವ ಪಾಪ100% ಅದು ಹೇಗೆಂದರೆ ದಾನ ಮಾಡುವುದು ನಿನಿಷ್ಟ ಮತ್ತು ಪುಣ್ಯಬರುತ್ತೆ ಎಂಬುವ ಸ್ವಾರ್ಥದಿಂದಲೆ ದಾನ ಮಾಡುವೆ ನೀನು ದಾನ ಮಾಡಿದ ಪುಡಿಕಾಸಿನಿಂದ ದಾನ ಪಡೆದವನು ಉದ್ದಾರವಾಗಿ ಹೋಗಲ್ಲ  ಅಥವ ಅವನು ಮತ್ತೆ ಬಿಕ್ಷೇಬೇಡೋದು ತಪ್ಪಲ್ಲ.ನೀನು ದಾನ ಮಾಡದೆ ಇದ್ದರು ಅವನೇನು ಉಪವಾಸವಿರೊಲ್ಲ ಮತ್ತು ನೀನ್ನನ್ನೆ ನಂಬಿ ಅವನು ತಿರುಪೆ ಎತ್ತಲು ಬಂದಿರೊಲ್ಲ ನೀನು ದಾನಮಾಡಲಿಲ್ಲ ಅಂತ ಅವನು ಶಾಪ ಹಾಕಿದರು ತಟ್ಟೊಲ್ಲ ದಾನ ಮಾಡೋದು ಬಿಡೋದು ನಿನ್ನ ಹಕ್ಕು.ಆದರೆ ನೀನು ಮೋಸಮಾಡಿದಾಗ ಯಾರು ಹಾಳದರು ಆಗಲಿ ನಾನು ಬದುಕಬೇಕೆಂಬ ಸ್ವಾರ್ಥದಿಂದಲೆ ಮಾಡುವೆ. ನೀನು ಮಾಡುವ ಮೋಸ ದಿಂದ ಒಬ್ಬ ಹಾಳಗಿ ಹೋಗ್ತಾನೆ ಆ ಮೋಸ ಪ್ರಬಲವಾಗಿದ್ದು ಮನಸ್ಸಿನ ಮೇಲೆ ಪರಿಣಾಮ ಮಾಡಿದರೆ ನಿನ್ನಿಂದಾಗಿ ಒಬ್ಬ ಆತ್ಮಹತ್ಯೆ ಮಾಡಿಕೊಳ್ಳಬಹುದು ಇದರಿಂದ ಒಂದು ಕುಟುಂಬವೆ ಬೀದಿಗೆ ಬರಬಹುದು.ಮತ್ತು ಮೋಸಹೋದವನ ಶಾಪ ತಟ್ಟುತ್ತೆ.ಹಾಗಗಿ ದಾನದ ಪುಣ್ಯಕ್ಕಿಂತ ಮೋಸದ ಪಾಪವೆ ಹೆಚ್ಚು ಪರಿಣಾಮಕಾರಿ .ಉದಾಹರಣೆ:-ನೀನು ನಿನ್ನ ಗೆಳೆಯನಿಗೆ ಒಂದು ಮೊಬೈಲ್ ಗಿಪ್ಟ್ ಕೊಡ್ತೀಯ 5-6 ವರ್ಷಗಳ ನಂತರ ನೆನಪು ಮಾಡಿದಾಗ ಮೊಬೈಲ್ ಕೊಡಿಸಿದ್ದು ನೆನಪಿರುತ್ತೆ ಆದರೆ ಯಾವ ಕಂಪನಿ ಯಾವ ಮಾಡೆಲ್ ಎಂಬುದು ನೆನಪಿರಲ್ಲ. ಹಾಗೆಯೆ ಮೋಸಕ್ಕೆ ಉದಾಹರಣೆ ಕೊಡುವುದಾದರೆ ನಿನ್ನ ಗೆಳೆಯನ ಮೊಬೈಲ್ ಕದ್ದು ಬಿಡ್ತೀಯ ಅದನ್ನು 10 ವರ್ಷಗಳೆ ಕಳೆದರು ಯಾವ ಕಂಪನಿ ಯಾವ ಮಡೇಲ್ ಅಷ್ಟೇಯೆನು ಅದರIMEIನಂಬರ್ ಹಾಗು ಎಲ್ಲಿ ಕದ್ದೆ ಎಂದು ನಿನ್ನ ಮನಸ್ಸು ಸ್ವಷ್ಟವಾಗಿ ನೆನಪಿಟ್ಟು ಕೊಂಡಿರುತ್ತೆ.ಹಾಗಗಿ ಒಳ್ಳೇದು ಮಾಡಲು ಸಾದ್ಯವಿಲ್ಲದಿದ್ದರೆ ಸುಮ್ಮನಿದ್ದು ಬಿಡು ಕೆಟ್ಟದ್ದನ್ನು ಮಾತ್ರ ಮಾಡಬೇಡ.ಪ್ರತಿ ಕ್ಷಣ ಕ್ಷಣಗಳು ಕಾಲೆಳೆಯಲು ಸಿದ್ದವಾಗಿವೆ ಸತ್ಯಯುಗದ ಏಣಿಯಿಂದ.🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು🕉️📱9482655011🕉️🙏🙏
[05/05, 10:18 AM] Pandit Venkatesh. Astrologer. Kannada: ಸಮಸ್ಯೆಗಳನ್ನು ಪರಿಹರಿಸಲು ದತ್ತಾತ್ರೇಯ ಮಂತ್ರಗಳು🙏🌼🌿 #ಸಂಪೂರ್ಣವಾಗಿ_ಓದಿ_
 #ದಯವಿಟ್ಟು_ಎಲ್ಲರಿಗೂ_ಪ್ರಯೋಜನಗಳು #ದಯವಿಟ್ಟು_ತಿಳಿದುಕೊಳ್ಳಿ
 #ಸಂಭವಾಮಿ_ಯುಗೇ_ಯುಗೇ

 🌿🌼🙏1. # ಸರ್ವರ್ ಸರ್ವ_ಬಾಧ__ವಾರಾರ__ಮ್ರ

 "ನಮಸ್ತೇ ಭಗವಾನ್ ದೇವ ದತ್ತಾತ್ರೇಯ ಜಗತ್ ಪ್ರಭೋ ||
 ಸರ್ವ ಭಾಧ ಪ್ರಶ್ಮಾನಂ ಕುರು ಶಾಂತಿಂ ಪ್ರಯಚಮೇ ||

 🌿🌼🙏2.  # ಸರ್ವರೋಗ ನಿವಾರಕ_ಅದತ್ತ_ಮಂತ್ರ🙏🌼🌿

 "ನಮಸ್ತೇ ಭಗವಾನ್ ದೇವ ದತ್ತಾತ್ರೇಯ ಜಗತ್ ಪ್ರಭೋ ||
 ಎಲ್ಲಾ ರೋಗಗಳಿಗೆ ಮದ್ದು ಕುರು ಶಾಂತಿಮ ಪ್ರಯಚ್ಚಮೇ ||

 🌿🌼🙏3.  # ಸರ್ವರ್__ಷ್ಟ್__ವಾರವಾರ__ತ್ತ್_🙏🌼🌿R

 "ಅನಸುಯತ್ರೀ ಸಮಭೂತೋ ದತ್ತಾತ್ರೇಯೋ ದಿಗಂಬರ: ಸ್ಮಾರ್ತೃಗಾಮಿ ಸ್ವಭಕ್ತಾನಾಂ ಉದ್ಧರ್ಥ ಭವ ಸಂಕಟಾತ್ ||

 🌿🌼🙏4. #ದರಿದ್ರ_ನಿವಾರಣೆ_ಅದತ್ತ_ಮಂತ್ರ🙏🌼🌿

 "ದರಿದ್ರ ವಿಪ್ರಗೃಹೇ ಯ: ಶಾಕಂ ಭುಕ್ತ್ವೋತ್ತಮ ಶ್ರಿಯಮಾ ||
 ದದೌ ಶ್ರೀ ದತ್ತ ದೇವ: ಸದಾ ದಾರಿದ್ರ್ಯಾತ್ ಶ್ರೀ ಪ್ರದೋವತು || "

 🌿🌼🙏5. ​​# ಫಲವತ್ತತೆಗಾಗಿ_ಅದತ್ತು_ಮಂತ್ರ

 "ದುರೀಕೃತ್ಯ ಪಿಶಾಚಾರ್ತಿಂ ಜೀವಯಿತ್ವಾ ಮೃತಂ ಸುತಮ್ ||
 ಯೋ ಭೂದಾಭೀಷ್ಟದಃ ಪಾತು ಸನಃ ಸಂತಾನ ವೃದ್ಧಿಕೃತ್ ||"

 🌿🌼6.  ಸಮೃದ್ಧಿಗಾಗಿ ದತ್ತ ಮಂತ್ರ🙏🌼🌿

 "ಜೀವಯಾಮಾಸ ಭರ್ತಾರಂ ಮೃತಂ ಸತ್ಯಹಿ ಮೃತ್ಯುಃ ||
 ಮೃತ್ಯುಂಜಯ: ಸ ಯೋಗೀಂದ್ರ: ಸೌಭಾಗ್ಯಂ ಮೇ ಪ್ರಯಚ್ಚತು || "

 🌿🌼🙏7.  # ಋಣಗಳ_ಪಾವತಿ, ಸಾಲದ ಹಣವನ್ನು ಹಿಂದಿರುಗಿಸಲು ದತ್ತು ಮಂತ್ರ🙏🌼🌿

 "ಅತ್ರೇರಾತ್ಮಾ ಪ್ರದಾನೇನ ಯೋಮುಕ್ತೋ ಭಗವಾನ್ ಋಣಾತ್ || ದತ್ತಾತ್ರೇಯಂ ತಮೀಶಾನಂ ನಮಾಮಿ ಋಣಮುಕ್ತಯೇ ||"

 🌿🌼🙏8.  #ಸಾಲ_ಸಿನ್_ನಿವಾರಣ_ಅದತ್ತ_ಮಂತ್ರ🙏🌼🌿

 ಅತ್ರಿಪುತ್ರೋ ಮಹಾತೇಜಾ ದತ್ತಾತ್ರೇಯೋ ಮಹಾಮುನಿಃ ||ತಸ್ಯ ಸ್ಮರಣ ಮಾತ್ರೇಣ ಸರ್ವ ಪಾಪೈಃ ಪ್ರಮುಚ್ಯತೇ ||

 🌿🌼🙏9. # ದತ್ತಾತ್ರೇಯ_ಅನುಗ್ರಹ_ಮಂತ್ರ🙏🌼🌿

 ಅನಸೂಯಸುತ ಶ್ರೀಶ ಜನಪಥಕ ನಾಶನ ||
 ದಿಗಂಬರ ನಮೋ ನಿತ್ಯಂ ತುಭ್ಯಂ ಮೇ ವರದೋ ಭವ ||

 🌿🌼🙏10.  #ಉನ್ನತ_ಶಿಕ್ಷಣಕ್ಕೆ_ಅದತ್ತು_ಮಂತ್ರ🙏🌼🌿

 ವಿದ್ವಾನ್ ಮವಿದ್ಯಾಂ ಯಾ ಆಗತಾಂ ಲೋಕ ನಿಂದಿತಮ್ ||  ಭಿನ್ನ ಜಿಹ್ವಂ ಬುಧಂ ಚಕ್ರೇ ಶ್ರೀ ದತ್ತಃ ಶರಣಂ ಮಮ ||

 🌿🌼🙏11.  #ಕದ್ದ_ಹಣ_ಅಥವಾ_ಮಲ_ನಷ್ಟವನ್ನು_ಹಿಂಪಡೆಯಲು

 ಕರ್ತಾ ವೀರ್ಯಾರ್ಜುನೋ ನಾಮ ರಾಜ ಬಹು ಸಹಸ್ರವಾನ್ ||  ತಸ್ಯ ಸ್ಮರಣ ಮಾತ್ರೇನ ಹೃದ್ರೋಗಂ ಕಂಡು ||

 🌿🌼🙏 ಕಾರ್ಯವಿಧಾನ🙏🌼🌿

 ನಿಮ್ಮ ಸಮಸ್ಯೆಗೆ ಈ ಮಂತ್ರಗಳಲ್ಲಿ ಯಾವುದು ಬೇಕು, ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ ದಿನಕ್ಕೆ 108 ಬಾರಿ ಅಥವಾ ದಿನಕ್ಕೆ 1008 ಬಾರಿ ಜಪಿಸಬೇಕು. 41 ದಿನಗಳವರೆಗೆ ಇದನ್ನು ಮಾಡಿ.🙏🌼🌿

 ಜೈ ಗುರುದತ್ತ🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು🕉️📱9482655011 //7975508110🕉️🙏🙏🙏

Post a Comment

Previous Post Next Post