ಇತ್ತ ಕನಕಪುರ ದಲ್ಲಿ ಡಿಕೆಶಿ ವೀಕ್ಷಣೆ

[05/09, 1:47 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕನಕಪುರ ಬೂದಿಕೇರಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿದರು. ಎಂಎಲ್ಸಿ ರವಿ ಮತ್ತು ಅಧಿಕಾರಿಗಳು ಜತೆಗಿದ್ದರು.
[05/09, 4:03 PM] Kpcc official: ಮಳೆ ಅನಾಹುತದಿಂದ ಹಾನಿಗೀಡಾಗಿರುವ ಕನಕಪುರದ ಬೂದಿಗುಪ್ಪೆ ಸೇತುವೆ ಪ್ರದೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

Post a Comment

Previous Post Next Post