, cm, ಸಂಸದ ತೇಜಸ್ವಿ, ಶಾಸಕ ವಿರುದ್ಧ ,,,, KPCC ,,ದೂರುಗಳುcm, ಸಂಸದ ತೇಜಸ್ವಿ, ಶಾಸಕ ವಿರುದ್ಧ ,,,, KPCC ,,ದೂರುಗಳು

[06/09, 11:34 AM] Kpcc official: ಮುಳುಗುವುದರಲ್ಲಿ ಹಲವು ವಿಧಗಳಿವೆ!
ರಾಜ್ಯದ ಜನ ಮಳೆಯಲ್ಲಿ ಮುಳುಗಿದ್ದಾರೆ,
ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ!

ಪ್ರವಾಹ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವ @RAshokaBJP ಅವರ ಭರ್ಜರಿ ನಿದ್ದೆ.
'ಹಲಾಲ್ ಕಟ್' ಎಂದರೆ ಥಟ್‌ನೆ ಎಚ್ಚರಾಗುತ್ತಾರೆ!

'ಚಿಂತೆ ಇಲ್ಲದವಗೆ ಸಂತೆಲೂ ನಿದ್ದೆ' ಎಂಬ ಮಾತು ಸಚಿವರಿಗೇ ಹೇಳಿದ್ದೇನೋ!
[06/09, 1:19 PM] Kpcc official: 'PSI ಹಗರಣದಲ್ಲಿ ಸರ್ಕಾರಕ್ಕೆ ಮದ್ಯವರ್ತಿಯಾಗಿದ್ದೇನೆ' ಎಂದು ಶಾಸಕ ಬಸವರಾಜ್ ದಡೇಸಗೂರ ಹೇಳಿದ್ದಾರೆ,

ಸರ್ಕಾರ ಎಂದರೆ ಯಾರು?
ಮುಖ್ಯಮಂತ್ರಿಗಳೇ?
ಗೃಹಸಚಿವರೇ?
ಅಥವಾ ಇತರ ಸಚಿವರೇ?

ಶಾಸಕರು ಹೇಳಿದಂತೆ ಸರ್ಕಾರದ ಪರವಾಗಿ ಹಣ ಸ್ವೀಕರಿಸಿದವರು ಯಾರು?

ನಾಡಿನ ಜನತೆಗೆ ಸಿಎಂ ಉತ್ತರಿಸಬೇಕಾದ ಸಮಯವಿದು.
ಆದರೆ @BSBommai ಅವರು ಮೌನವಹಿದ್ದೇಕೆ?
[06/09, 1:32 PM] Kpcc official: ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ರಾಮಲಿಂಗಾ ರೆಡ್ಡಿ ಅವರು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಶಿಕ್ಷಕರ ವರ್ಗಾವಣೆ ಹೋರಾಟದಲ್ಲಿ ಭಾಗವಹಿಸಿ  ಅವರ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿ ನಂತರ ಮಾತನಾಡಿದರು.


ಈ ಸಂದರ್ಭದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ  ಶ್ರೀಮತಿ ಪುಷ್ಪ ಅಮರನಾಥ್
 ಉಪಸ್ಥಿತರಿದ್ದರು..
[06/09, 3:40 PM] Kpcc official: #PSIScam ನಲ್ಲಿ ಅಭ್ಯರ್ಥಿ ಬಳಿ 15 ಲಕ್ಷ ಹಣ ಪಡೆದಿದ್ದು ಬೆಳಕಿಗೆ ಬಂದ ಬೆನ್ನಲ್ಲೇ ಶಾಸಕ ಬಸವರಾಜ್ ದಡೇಸಗೂರ ಅವರು ತಡಬಡಿಸುತ್ತಿದ್ದಾರೆ!

ಹಣ ಪಡೆದವರು ಯಾರು, ಏನು ವ್ಯವಹಾರ ಎಂಬುದು ತಿಳಿದಿಲ್ಲವಂತೆ, ಅದರೂ ಸಮಸ್ಯೆ ಬಗೆಹರಿಸಲು ಹೋಗಿದ್ದರಂತೆ!

ವಿಚಾರಣೆಗೆ ಒಳಪಡಿಸಿದರೆ ಶಾಸಕರ ಮಾತಿನ ನಿಗೂಢತೆ ತಿಳಿಯಲಿದೆ ಅಲ್ಲವೇ @BSBommai ಅವರೇ?
[06/09, 4:21 PM] Kpcc official: ಮತಿ 'ದೋಷ' ಇರುವವರನ್ನು ಆಯ್ಕೆ ಮಾಡಿದರೆ, ಜನ ಮುಳುಗುವಾಗ 'ದೋಸೆ' ತಿನ್ನಲು ಹೋಗುತ್ತಾರೆ!

ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ, ಆದರೆ ಬೆಂಗಳೂರು ದಕ್ಷಿಣದ ಸಂಸದ @Tejasvi_Surya ಅವರು ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ!

ಮಕ್ಕಳಾಟ ಆಡಿಕೊಂಡಿದ್ದ ಅಪ್ರಬುದ್ಧರನ್ನು ಸಂಸದರನ್ನಾಗಿಸಿದರೆ ಇನ್ನೇನು ನಿರೀಕ್ಷಿಸಲು ಸಾಧ್ಯ?
[06/09, 6:56 PM] Kpcc official: ಮೋದಿ ನೆಹರುರನ್ನು ದೂಷಿಸುವಂತೆ, ಬೊಮ್ಮಾಯಿಯವರು ಕಾಂಗ್ರೆಸ್ ದೂಷಿಸಿ ಗುರುವಿಗೆ ತಕ್ಕ ಶಿಷ್ಯ ಎನಿಸಿಕೊಳ್ಳಲು ಹೊರಟಿದ್ದಾರೆ.

@BSBommai ಅವರೇ,
ನಮ್ಮ ಅವಧಿಯಲ್ಲಿ ಐಟಿ ಕಂಪೆನಿಗಳು ಬೆಂಗಳೂರಿಗೆ ಬಂದವು, ನಿಮ್ಮ ಆಡಳಿತದಲ್ಲಿ ಬೆಂಗಳೂರು ತೊರೆಯಲು ಸಜ್ಜಾಗಿವೆ.

ಬಿಬಿಎಂಪಿ ಚುನಾವಣೆ ನಡೆಸದೆ ಬೆಂಗಳೂರನ್ನು ಅನಾಥವಾಗಿಸಿದ್ದು ನೀವಲ್ಲವೇ?
[06/09, 6:56 PM] Kpcc official: '@BSBommai ಅವರೇ,
ಅಧಿಕಾರದಲ್ಲಿದ್ದು ಕಾಂಗ್ರೆಸ್ ದೂಷಣೆ ಮಾಡುವ ಬದಲು ನಿಮ್ಮವರು ಏನು ಮಾಡ್ತಿದಾರೆ ನೋಡಿಕೊಳ್ಳಿ.

ಒಬ್ಬ ಸಚಿವರು ಪ್ರವಾಹ ಪರಿಹಾರ ಸಭೆಯಲ್ಲಿ ನಿದ್ದೆ ಮಾಡ್ತಿದ್ದಾರೆ,

ಮತ್ತೊಬ್ಬ ಸಂಸದರು ಬೆಣ್ಣೆದೋಸೆ ತಿನ್ನುತ್ತಿದ್ದಾರೆ.

ಇನ್ನುಳಿದ ಸಚಿವರುಗಳು ನಾಪತ್ತೆಯಾಗಿದ್ದಾರೆ,

ಇದನ್ನೆಲ್ಲ ಮಾಡಲು ಕಾಂಗ್ರೆಸ್ ಹೇಳಿತ್ತಾ?
[06/09, 6:56 PM] Kpcc official: ಬೆಂಗಳೂರಿನ ಅವಾಂತರಕ್ಕೆ ಕಾಂಗ್ರೆಸ್‌ನ್ನು ದೂಷಿಸುವ ಸಿಎಂ ಮಾತು 'ಕುಣಿಲಾರದವರು ನೆಲ ಡೊಂಕು' ಎನ್ನುವಂತಿದೆ.

ಬೆಂಗಳೂರಿಗೆ ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಎಂಬ ವಿಶೇಷಣಗಳು ಸಿಕ್ಕಿದ್ದು ಕಾಂಗ್ರೆಸ್ ಶ್ರಮದಿಂದ, ಇದ್ದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ.

ಇಂತಹ ಭವ್ಯ ಬೆಂಗಳೂರನ್ನು ನೀರಲ್ಲಿ ಮುಳುಗಿಸಿದ್ದು ನಿಮ್ಮ 50% ಕಮಿಷನ್ ದಾಹ ಅಲ್ಲವೇ.
[06/09, 6:56 PM] Kpcc official: '@BSBommai ಅವರೇ,
ಕಳೆದ ವರ್ಷವೇ ರಾಜಕಾಲುವೆ ಅಭಿವೃದಿಗಾಗಿ ₹1500 ಕೋಟಿ ಘೋಷಿಸಿದ್ದಿರಿ, ಆದರೆ ಕೊಟ್ಟಿದ್ದು ₹400 ಕೋಟಿ ಮಾತ್ರ.
ಅದರಲ್ಲೂ ಈಗ ಟೆಂಡರ್ ಪ್ರಕ್ರಿಯೆ ಶುರು ಮಾಡಿದ್ದೀರಿ.

ಈ ವಿಳಂಬ ಮಾಡಲು ಕಾಂಗ್ರೆಸ್ ಹೇಳಿತ್ತೆ? ಉಳಿದ ₹1100 ಕೋಟಿಯನ್ನು ಏಕೆ ಬಿಡುಗಡೆ ಮಾಡಲಿಲ್ಲ? ರಾಜಕಾಲುವೆ ಅಭಿವೃದ್ಧಿ ನಿಮಗೆ ಬೇಕಿರಲಿಲ್ಲ ಅಲ್ಲವೇ?
[06/09, 6:57 PM] Kpcc official: ಮಳೆಯಲ್ಲಿ ನರಳುವವರ ನೋಡಿ ಟೆಂಪ್ಟ್ ಅಗದೆ ಬೆಣ್ಣೆ ದೋಸೆಗೆ ಟೆಂಪ್ಟ್ ಆಗಿರುವ ಮಾನ್ಯ ಸಂಸದ ಮಹಾಶಯ @Tejasvi_Surya ಅವರೇ, ಬೆಣ್ಣೆ ದೋಸೆ ತಿನ್ನಲು ಸಾತ್ವಿಕ ಹೋಟೆಲ್‌ಗೆ ಯಾವುದರಲ್ಲಿ ಬರಬೇಕು?

ಟ್ರಾಕ್ಟರ್‌ನಲ್ಲೋ? ಜೆಸಿಬಿಯಲ್ಲೋ? ದೋಣಿಯಲ್ಲೋ? ಬುಲ್‌ಬುಲ್ ಹಕ್ಕಿಯ ರೆಕ್ಕೆಯ ಮೇಲೋ?
#BjpDrownsBengaluru
[06/09, 6:57 PM] Kpcc official: ಬಿಜೆಪಿ ಸರ್ಕಾರದ ಆದ್ಯತೆ ಜನಹಿತವಲ್ಲ, ಭ್ರಸ್ಟೋತ್ಸವ ನಡೆಸುವುದು ಮಾತ್ರ.

ಸಚಿವರಿಗೆ ಅತಿವೃಷ್ಟಿ ಪರಿಹಾರ ಕಾರ್ಯಗಳ ಟಾಸ್ಕ್ ನೀಡುವ ಬದಲು #BJPBrashtotsava ದ ಟಾಸ್ಕ್.

ಮಳೆ ನೀರಲ್ಲಿ ಜನತೆಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಬದಲಿಗೆ ಜನೋತ್ಸವಕ್ಕೆ ತಲೆಕೆಡಿಸಿಕೊಂಡಿದ್ದಾರೆ.

@BSBommai ಅವರ ಆಡಳಿತ ಇಷ್ಟೊಂದು ನಿರ್ಲಜ್ಜತೆಯಿಂದ ಕೂಡಿದೆಯೇ?

Post a Comment

Previous Post Next Post