ಆಧ್ಯಾತ್ಮಿಕ ವಿಚಾರ.

[06/06, 7:55 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*||ಶ್ರೀ ಗುರುಭ್ಯೋ ನಮಃ||* 
*||ಓ೦ ಗ೦ ಗಣಪತಯೇ ನಮಃ||*
*||ಶ್ರೀ ಸರಸ್ವತ್ಯೈ ನಮಃ||*

ಶುಭೋದಯ ನಿತ್ಯ ಪ೦ಚಾ೦ಗ
ಗತಶಾಲಿ -         1945
ಗತಕಲಿ  -           5124
ದಿನಾಂಕ -          06/06/2023
ವಾರ.                ಮಂಗಳವಾರ
ತಿಂಗಳು             ಜೂನ್
ಬಣ್ಣ                 ಕಿತ್ತಳೆ

ತಿಥಿ                   - ತೃತೀಯ24:49:29*
ಪಕ್ಷ.                  - ಕೃಷ್ಣ
ನಕ್ಷತ್ರ.               - ಪೂರ್ವಾಷಾಡ23:12:17
ಯೋಗ.            - ಶುಕ್ಲ25:52:35*
ಕರಣ.               - ವಾಣಿಜ14:19:31
ಕರಣ.               - ವಿಷ್ಟಿ (ಭದ್ರ)24:49:29*

ತಿಂಗಳು (ಅಮಾವಾಸ್ಯಾಂತ್ಯ).     ಜ್ಯೇಷ್ಠ
ತಿಂಗಳು (ಹುಣ್ಣಿಮಾಂತ್ಯ).          ಆಷಾಡ
ಚಂದ್ರ ರಾಶಿ           - ಧನುtill 28:39:20*
ಚಂದ್ರ ರಾಶಿ           - ಮಕರfrom 28:39:20*
ಸೂರ್ಯ ರಾಶಿ      - ವೃಷಭ
ಋತು                   - ಗ್ರೀಷ್ಮ
ಆಯನ.               - ಉತ್ತರಾಯಣ
ಸಂವತ್ಸರ.             - ಶೋಭಕೃತ್

ಸೂರ್ಯೋದಯ.     05:53:41
ಸೂರ್ಯಾಸ್ತ.           18:42:56
ಹಗಲಿನ ಅವಧಿ        12:49:14
ರಾತ್ರಿಯ ಅವಧಿ       11:10:49
ಚಂದ್ರಾಸ್ತ.                07:46:21
ಚಂದ್ರೋದಯ.        21:15:39

ರಾಹು ಕಾಲ.             15:31 - 17:07ಅಶುಭ
ಯಮಘಂಡ ಕಾಲ.   09:06 - 10:42ಅಶುಭ
ಗುಳಿಕ ಕಾಲ.            12:18 - 13:54
ಅಭಿಜಿತ್                 11:53 - 12:44ಶುಭ
ದುರ್ಮುಹೂರ್ತ.      08:28 - 09:19ಅಶುಭ
ದುರ್ಮುಹೂರ್ತ.      23:11 - 24:03*

*||ಶುಭಂ ಭವವಾರ ಭವಂತು||*
*Kishore Patwardhan*
+9199802 18814
 ಜೈ ಶ್ರೀರಾಮ್

ಶ್ರೀಮದ್ಭಗವದ್ಗೀತೆ - ನಾಲ್ಕನೆ ಯೋಗ ಅಧ್ಯಾಯ - ಜ್ಞಾನ ಕರ್ಮ ಸ೦ನ್ಯಾಸಯೋಗ

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾSSತ್ಮಾನಂ ಸೃಜಾಮ್ಯಹಮ್ ॥೬||

ಓ ಭಾರತ, ಧರ್ಮ ಕಳೆಗುಂದಿದಾಗೆಲ್ಲ, ಅಧರ್ಮ ತಲೆಯತ್ತಿದಾಗೆಲ್ಲ ನಾನು ನನ್ನನ್ನು ಹುಟ್ಟಿಸಿಕೊಳ್ಳುತ್ತೇನೆ.
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[06/06, 7:55 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ಶ್ರೀ ಮಾರುತಿ ಸ್ತೋತ್ರ ..!*

ಬೀಮರೂಪೀ ಮಹಾ ರುದ್ರಾ ವಜ್ರ ಹನುಮಾನ್ ಮಾರುತಿ!                              ವನಾರೀ ಅಂಜನೀಸುತಾ, ರಾಮ ದೂತಾ ಪ್ರಭಂಜನಾ!!                                          ,ಮಹಾಬಳೀ ಪ್ರಾಣದಾತಾ,ಸಕಳಾ ಉಠವಿ ಬಳೇ!                                ಸೌಖ್ಯ ಕಾರೀ ದಃಖಹಾರೀ,ದೂತ ವೈಷ್ಣವ ಗಾಯಕಾ!  !!೨!!                                      ದೀನನಾಥಾ ಹರೀರೂಪ,ಸುಂದರಾ ಜಗದಂತರಾ!                                       ಪಾತಾಲ ದೇವತಾಹಂತಾ,ಭವ್ಯಸಿಂದುರಲೇಪನಾ!!೩!!                                                          ಲೋಕನಾಥಾ ಜಗನ್ನಾಥಾ,ಪ್ರಾಣನಾಥಾ ಪುರಾತನಾ!                                             ಪುಣ್ಯವಂತಾ ಪುಣ್ಯಶೀಲಾ,ಪಾವನಾ ಪರಿತೋಷಕಾ!!೪!!                                   ಧ್ವಜಾಂಗೇ ಉಚಲಿ ಬಾಹೂ ಆವೇಶ ಲೂಟಲಾ ಪುಡೇ!                                       ಕಾಳಾಗ್ನಿ ಕಾಳರುದ್ರಾಗ್ನಿ,ದೇಖತಾ ಕಾಂಪತಿ ಭಯಂ!!೫!!                                             ಬ್ರಹ್ಮಾಂಡೇ ಮಾಇಲಿ ನೇಣೂ,ಆಂವಾಳೇ ದಂತಪಂಗತಿ!                                           ನೇತ್ರಾಗ್ನಿ ಚಾಲಿಲ್ಯಾ ಜ್ವಾಳಾ ಭ್ರುಕುಟಿ ತಾಟಿಲ್ಯಾ ಬಳಿ!!೬!!                                   ಪುಚ್ಛ ತೇ ಮುರಡಿಲೇ ಮಾಥಾ,ಕಿರೀಟ ಕುಂಡಲೇ ಬರಿ!!                                        ಸುವರ್ಣ ಕಂಟಿಕಾಂಸೂಟೀ,ಘಂಟಾ ಕಿಂಕಿಣಿ ನಾಗರಾ!!೭!!                                ಠಕಾರೇ ಪವ೯ತಾಏಸಾ,ನೇಟಕಾ ಸಡಪಾತಾಳು!                                            ಚಪಳಾಂಗ್ ಪಾಹತಾ ಮೂಠೇ,ಮಹಾವಿದ್ಯಲ್ಯತೇಪರೀ!!೮!!             ಕೋಟಿಚ್ಯಾ ಕೋಟಿ ಉಡ್ಡಾಣೇ ಝೇಪಾವೇ ಉತ್ತರೇ ಕಡೇ!                          ಮಂದ್ರಾದ್ರೀಸಾರಿಖಾ ದ್ರೋಣೂ,ಕ್ರೂದೇ ಉತ್ಪಾಟೀಲಾ ಬಳೇ!!೯!!                          ಆಣಿಲಾ ಮಾರುತಿ ನೇಲಾ,ಆಲಾ ಗೇಲಾ ಮನೋಗತಿ!                                             ಮನಾಸಿ ಟಾಕಿಲೇ ಮೂಗೇ,ಗತೀಸಿ ತುಳಣಾನಸೇ!!೧೦!!                                 ಅಣುಪಾಸೋನಿ ಬ್ರಹ್ಮಾಂಡಯೇವಡಾ ಹೋತ ಜಾತಸೇ!                                         ತಯಾಸಿ ತುಳಣಾ ಕೋಠೇ ಮೇರುಮಂದಾರ ಧಾಕುಟೇ!!೧೧!!             ಬ್ರಹ್ಮಾಂಡಾಭೂಂವತೇ ವೇಢೇ,ವಜ್ರಪುಚ್ಛೇ ಕರು ಶಕೇ!                    ತಯಾಸಿ ತುಳಣಾ ಕೈಂಚಿ ಬ್ರಹ್ಮಾಂಡಿ ಪಾಹತಾ ನಸೇ!!೧೨!!                           ಆರಕ್ತ ದೇಖಲೇ ಢೋಳಾ,ಗ್ರಾಸಿಲೇ ಸೂಯ೯ಮಂಡಳಾ!                                 ವಾಢತಾ ವಾಢತಾ ವಾಢೇ,ಭೇದಿಲೇ ಶೂನ್ಯಮಂಡಳಾ! !೧೩!!                             ಧನ ಧಾನ್ಯ ಪಶುವೃದ್ದಿ,ಪುತ್ರ ಪೌತ್ರ ಸಮಗ್ರಹೀ!                                                ಪಾವತೀ ರೂಪ ವಿದ್ಯಾದಿ,ಸ್ತೋತ್ರಪಾಠೇಕರುನಿಯಾ!!೧೪!!                                                        ಭೂತಪ್ರೇತಸಮಂದಾದಿ,ರೋಗವ್ಯಾಧಿ ಸಮಸ್ತಹೀ!                                               ನಾಸತೀ ತುಟತೀ ಚಿಂತಾ,ಆನಂದೇ ಭೀಮದಶ೯ನೇ!!೧೫!!                               ಹೇ ಧರಾ ಪಂಧರಾ ಶ್ಲೋಕೀ,ಲಾಭಲೀ ಶೋಭಲೀ ಬರಿ!                                         ದ್ರಡದೇಹೂ ನಿಸಂದೇಹೂ ಸಂಖ್ಯಾ ಚಂದ್ರಕಳಾಗುಣೇ!!೧೬!!                            ರಾಮದಾಸೀ ಅಗ್ರಗಣ್ಯ,ಕಪಿಲಕುಳಾಸಿ ಮಂಡಣು!                                           ರಾಮರೂಪೀ ಅಂತರಾತ್ಮಾ,ದಶ೯ನೇ ದೋಷ ನಾಸತೀ!!೧೭!!                                ಇತಿ ಶ್ರೀ ರಾಮ ದಾಸ ಕೃತ ಸಂಕಟನಿರಸನ ಮಾರುತಿ ಸ್ತೋತ್ರಂ ಸಂಪೂಣ೯ಂ           ಪ್ರತಿ ನಿತ್ಯ ಭಕ್ತಿಯಿಂದ ಈ ಮಂತ್ರ ಪಠಣ ಮಾಡುವದರಿಂದ ಆಯು ಆರೋಗ್ಯ,ಭಾಗ್ಯ    ಲಭೀಸುವದು                ( ಸಂಗ್ರಹ)    

*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://chat.whatsapp.com/It4IhsGZj0WFIcFLGVhbu6
⬆️ಇಲ್ಲಿ ಕ್ಲಿಕ್ ಮಾಡಿ.
[06/06, 7:55 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ಗಣೇಶನ ದೇಹದ ಪ್ರತಿಯೊಂದು ಅವಯವಗಳು ಏನನ್ನು ಸೂಚಿಸುವುದು..!*
.............................................................
ಪ್ರಥಮ ಪೂಜಿತನಾದ ಗಣೇಶನು ಜೀವನದ ಕಷ್ಟಗಳನ್ನು ನಿವಾರಿಸುತ್ತಾನೆ, ಭಕ್ತಿಯಿಂದ ಪೂಜಿಸಿದರೆ ಬೇಡಿದ ವರವನ್ನು ಇಲ್ಲವೆನ್ನದೆ ನೀಡುವವನು ಎಂಬ ನಂಬಿಕೆ ಇದೆ. ಶಾಂತಿ ಹಾಗೂ ಸೌಹಾರ್ದತೆಯನ್ನು ಬಿಂಬಿಸುವವನೂ ಗಣೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಷ್ಟು ಮಾತ್ರವಲ್ಲದೇ ವಿನಾಯಕನ ದೇಹದ ಪ್ರತಿಯೊಂದು ಅವಯವಗಳಿಗೂ ಕೂಡಾ ತನ್ನದೇ ಆದ ಆಧ್ಯಾತ್ಮಿಕ ಮಹತ್ವವಿದೆ. 

ಗಣೇಶನ ಶಿರ
....‌‌.......................
ಗಣೇಶನ ದೊಡ್ಡ ತಲೆಯ ಸಂಕೇತ ' ದೊಡ್ಡದಾಗಿ ಯೋಚಿಸಿ' ಎಂದರ್ಥ. ಹೇಗೆಂದರೆ ಗಣೇಶನನ್ನು ಬುದ್ಧಿವಂತಿಕೆಯ ದೇವರಾಗಿ ಪೂಜಿಸಲಾಗುತ್ತದೆ. ವಿನಾಯಕನ ಆನೆಯ ತಲೆಯು ಬುದ್ಧಿವಂತಿಕೆ ಹಾಗೂ ವಿಶೇಷ ಮೆದುಳಿನ ಶಕ್ತಿಯನ್ನು ಸೂಚಿಸುತ್ತದೆ.

ಗಣೇಶನ ಅಗಲವಾದ ಕಿವಿ
.......................................................
ಗಣೇಶನ ದೊಡ್ಡ ಕಿವಿಯ ಅರ್ಥ ''ಹೆಚ್ಚು ಆಲಿಸಿ' ಎನ್ನುವುದಾಗಿದೆ. ವಿಶಾಲವಾದ ಕಿವಿಗಳು ಅವನ ಸಹಾಯವನ್ನು ಪಡೆಯುವ ಜನರ ಕಷ್ಟವನ್ನು ಆಲಿಸುವಂತಹ ಸಾಮರ್ಥ್ಯವು ಗಜಮುಖನಿಗೆ ಹೆಚ್ಚಾಗಿರುತ್ತದೆ. ಜ್ಞಾನವನ್ನು ಪಡೆಯಲು ಕಿವಿಗಳನ್ನು ಬಳಸಲಾಗುತ್ತದೆ. ಆಲೋಚನೆಗಳನ್ನು ಹೆಚ್ಚಿಸುವ ಮಾತುಗಳನ್ನು ಆಲಿಸುವ ಪ್ರಾಮುಖ್ಯತೆಯನ್ನು ಗಣೇಶನ ಕಿವಿಯು ಸೂಚಿಸುತ್ತದೆ.

ವಿನಾಯಕನ ಕಣ್ಣುಗಳು
.................................................
ಗಣಪತಿಯ ಪುಟ್ಟ ಕಣ್ಣುಗಳು ಏಕಾಗ್ರತೆಯ ಸಂಕೇತವಾಗಿದೆ. ಈ ಕಣ್ಣುಗಳು ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಕಲಿಸುತ್ತವೆ. ಹೇಗೆಂದರೆ ಒಬ್ಬ ವ್ಯಕ್ತಿಯು ಏಕಾಗ್ರತೆಯ ಮೂಲಕ ತನ್ನ ಮನಸ್ಸನ್ನು ನಿಯಂತ್ರಿಸಿದರೆ ಜೀವನದಲ್ಲಿ ಯಾವುದೇ ಯಶಸ್ಸನ್ನು ಸಾಧಿಸಬಹುದು.

ಹಣೆಯ ಮೇಲಿರುವ ತಿಲಕ
.........................................................

ಗಣೇಶನ ಹಣೆಯ ಮೇಲಿರುವ ಊರ್ಧ್ವ ತಿಲಕವು ಗಣೇಶನು' ಸಮಯದ ಪರಿಪಾಲಕ'ನೆಂದು ಸೂಚಿಸುತ್ತದೆ. ಹಣೆಯ ಮೇಲಿರುವ ತ್ರಿಶೂಲವು ಸಮಯವನ್ನು ಸಂಕೇತಿಸುತ್ತದೆ. ಜೊತೆಗೆ ಭೂತಕಾಲ, ವರ್ತಮಾನಕಾಲ ಹಾಗೂ ಭವಿಷ್ಯತ್‌ಕಾಲ ಹಾಗೂ ಅದರ ಮೇಲಿರುವ ಗಣೇಶನ ಪಾಂಡಿತ್ಯವನ್ನು ಸೂಚಿಸುತ್ತದೆ. ಆದ್ದರಿಂದ ಈ ಗುರುತನ್ನು ಸಕ್ರಿಯ ಶಕ್ತಿಯನ್ನಾಗಿ ಪರಿಗಣಿಸಲಾಗುತ್ತದೆ.

ಗಣೇಶನ ಬಾಯಿ
......................................

ಗಣೇಶನ ಪುಟ್ಟ ಬಾಯಿಯು ' ಕಡಿಮೆ ಮಾತನಾಡಿ' ಎನ್ನುವುದರ ಸಂಕೇತ. ಇದು ನಮಗೆ ಹೆಚ್ಚು ಮಾತನಾಡುವ ಬದಲು ಕೆಲಸವನ್ನು ಮಾಡು ಎನ್ನುವುದನ್ನು ಕಲಿಸುತ್ತದೆ. ಹಾಗಾಗಿ ನಮ್ಮ ಮಾತಿಗಿರುವ ಮೌಲ್ಯವನ್ನು ಮೊದಲು ಅರಿತುಕೊಂಡು, ಆಲಿಸಿ ನಂತರ ಯೋಚಿಸಿ, ನಂತರ ಕಾರ್ಯವನ್ನು ಮಾಡಿದ ಮೇಲೆ ಮಾತನಾಡಬೇಕು ಎನ್ನುವುದನ್ನು ತಿಳಿಸುತ್ತದೆ.

ಗಣೇಶನ ಏಕ ದಂತ
.........................................
ಗಣೇಶನ ಏಕ ದಂತವು ಎಲ್ಲಾ ರೀತಿಯ ದ್ವಂದ್ವಗಳನ್ನು ಜಯಿಸುವ ಗಣೇಶನ ಸಾಮರ್ಥ್ಯವನ್ನು ಸೂಚಿಸುತ್ತದೆ. ಮುರಿದ ದಂತವು ಜೀವನದಲ್ಲಿ ಅನುಭವಗಳನ್ನು ವಿಶ್ಲೇಷಿಸಲು, ಒಳ್ಳೆಯದನ್ನು ಉಳಿಸಿಕೊಳ್ಳಲು, ಕೆಟ್ಟದ್ದನ್ನು ಹೊರಹಾಕಲು ಕಲಿಸುತ್ತದೆ. ಉಳಿದಿರುವ ಏಕದಂತವು ಆತ್ಮಾವಲೋಕನ ಮಾಡಲು ಉತ್ತಮ ಆಲೋಚನೆಗಳು ಮತ್ತು ಒಳ್ಳೆಯ ಅಭ್ಯಾಸಗಳನ್ನು ಉಳಿಸಿಕೊಳ್ಳಲು ಹಾಗೂ ಕೆಟ್ಟ ಆಲೋಚನೆಗಳು ಮತ್ತು ಕೆಟ್ಟ ಅಭ್ಯಾಸಗಳನ್ನು ಹೊರಹಾಕುವಂತಹ ಜೀವನ ಪಾಠವನ್ನು ನಮಗೆ ಕಲಿಸುತ್ತದೆ.

ಗಣೇಶನ ಉದರ
.....................................
ಜೀವನದಲ್ಲಿ ಒಳ್ಳೆಯದು ಹಾಗೂ ಕೆಟ್ಟದನ್ನು ಜೀರ್ಣಿಸಿಕೊಳ್ಳಿ ಎನ್ನುವ ಪಾಠವನ್ನು ಗಣೇಶನ ಹೊಟ್ಟೆಯು ಹೇಳುತ್ತದೆ. ಶಾಂತತೆಯ ಸದ್ಗುಣವನ್ನು ಸಾಧಿಸಿ ಎನ್ನುವುದನ್ನೂ ಸೂಚಿಸುತ್ತದೆ. ಗಣೇಶನ ಹೊಟ್ಟೆಯು ಅನಂತ ವಿಶ್ವಗಳನ್ನು ಒಳಗೊಂಡಿದೆ. ಇದು ಗಣೇಶನಿಗಿರುವ ಬ್ರಹ್ಮಾಂಡದ ದುಃಖಗಳನ್ನು ನುಂಗುವ ಹಾಗೂ ಜಗತ್ತನ್ನು ರಕ್ಷಿಸುವ ಸಾಮರ್ಥ್ಯವನ್ನು ಸಾಂಕೇತಿಸುತ್ತದೆ.

ಗಣೇಶನ ಕಾಲುಗಳು
...........................................
ಸಾಮಾಜಿಕತೆ ಹಾಗೂ ಆಧ್ಯಾತ್ಮಿಕತೆ ಎರಡೂ ಜೀವನದ ಪ್ರಮುಖ ಹಂತಗಳಾಗಿದೆ. ಗಣೇಶನ ಒಂದು ಕಾಲು ನೆಲದ ಮೇಲಿದ್ದು ಇನ್ನೊಂದು ಕಾಲು ಎತ್ತಿರುವಂತೆ ಇರುವುದರಿಂದ ಇದು ಜೀವನ ವಿಧಾನವನ್ನು ಸೂಚಿಸುತ್ತದೆ. ಸಾಮಾಜಿಕ ಹಾಗೂ ಆಧ್ಯಾತ್ಮಿಕ ಜಗತ್ತಿನಲ್ಲಿಯೂ ಜೀವನ ನಡೆಸಬೇಕು ಎನ್ನುವುದನ್ನು ತಿಳಿಸುತ್ತದೆ.

ಗಣೇಶನ ತೋಳುಗಳು
...............................................

ವಿನಾಯಕನ ನಾಲ್ಕು ತೋಳುಗಳೂ ದೇಹದ ಸೂಕ್ಷ್ಮ ಆಂತರಿಕ ಗುಣಲಕ್ಷಣಗಳನ್ನು ಪ್ರನಿಧಿಸುತ್ತದೆ. ಅವುಗಳೆಂದರೆ ಮನಸ್ಸು, ಬುದ್ದಿಶಕ್ತಿ, ಅಹಂ ಹಾಗೂ ಚಿತ್ತ (ಆತ್ಮಸಾಕ್ಷಿ.)

ಮೊದಲ ತೋಳು: ಇದು ಬಂಧಗಳು ಹಾಗೂ 
.........................
ಮಮತೆಯನ್ನು ಬೇರ್ಪಡಿಸುವುದರ ಸೂಚಕವಾಗಿದೆ. ಕೊಡಲಿಯನ್ನು ಬೀಸುವ ಕೈಯು ಎಲ್ಲಾ ಆಸೆಗಳನ್ನು ಬೇರ್ಪಡಿಸುವ, ನೋವು, ಸಂಕಟಗಳನ್ನು ದೂರ ಮಾಡುವುದರ ಸಂಜೇತ. ಈ ಕೊಡಲಿಯಿಂದ ಗಣೇಶನು ಅಡೆತಡೆಗಳನ್ನು ನಿವಾರಿಸುತ್ತಾನೆ ಹಾಗೂ ಹಿಮ್ಮೆಟ್ಟಿಸುತ್ತಾನೆ.

ಎರಡನೇ ತೋಳು: ಎರಡನೇ ಕೈಯಲ್ಲಿ 
...........................
ಕಮಲದ ಹೂವು ಹಾಗೂ ಹಗ್ಗವನ್ನು ಗಣೇಶನು ಹಿಡಿದಿದ್ದಾನೆ. ಪದ್ಮವು ಮಾನವ ವಿಕಾಸದ ಅತ್ಯುನ್ನತ ಗುರಿಯನ್ನು ಪ್ರತಿನಿಧಿಸಿದರೆ, ಹಗ್ಗವು ಭಕ್ತರನ್ನು ಅತ್ಯುನ್ನತ ಗುರಿಯತ್ತ ಎಳೆಯುವುದು.

ಮೂರನೇ ತೋಳು: ಗಣೇಶನ ಮೂರನೇ 
...........................
ಕೈಯು ಆಶೀರ್ವಾದದ ಭಂಗಿಯಲ್ಲಿದೆ. ಇದು ಆಧ್ಯಾತ್ಮಿಕ ಅನ್ವೇಷಕರಿಗೆ ರಕ್ಷಣೆ ಮತ್ತು ಮಾರ್ಗದರ್ಶನ ನೀಡುತ್ತದೆ.

ನಾಲ್ಕನೇ ತೋಳು: ಮೋದಕವನ್ನು 
..........................
ಹಿಡಿದಿರುವ ನಾಲ್ಕನೇ ಹಸ್ತವು ಅರಿತುಕೊಂಡ ಆಂತರಿಕ ಆತ್ಮದ ಮಾಧುರ್ಯವನ್ನು ಸೂಚಿಸುತ್ತದೆ ಹಾಗೂ ಭಕ್ತಿಯ ಪ್ರತಿಫಲವನ್ನು ಪ್ರತಿನಿಧಿಸುತ್ತದೆ.
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[06/06, 7:55 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ಶಿವನ ನಾಮಜಪ..!*

||ಓಂ ನಮಃ ಶಿವಾಯ||

*ಓಂ ನಮಃ ಶಿವಾಯವನ್ನು ಜಪಿಸುವುದರ ಪ್ರಯೋಜನಗಳು..!*

ಅರ್ಥ: ನಾನು ಶಿವನಿಗೆ ನಮಸ್ಕರಿಸುತ್ತೇನೆ.

1) ಮನಸ್ಸನ್ನು ಶಾಂತಗೊಳಿಸುತ್ತದೆ

2) ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ

3) ನಮ್ಮೆಲ್ಲರನ್ನೂ ಆಳುವ ಶಕ್ತಿಯ ಮುಂದೆ ನಮಸ್ಕರಿಸುವಂತೆ ಮಾಡುತ್ತದೆ

4) ದೇವರ ಬಗ್ಗೆ ಕೃತಜ್ಞತೆಯ ಭಾವವನ್ನು ಉಂಟುಮಾಡುತ್ತದೆ

5) ನೀವು ಸರ್ವಶಕ್ತನಿಗೆ ಶರಣಾದಾಗ ನಿಮ್ಮ ಗುಪ್ತ ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

ದೇವರ ಬಗ್ಗೆ ಭಕ್ತಿಭಾವ ನಿರ್ಮಾಣವಾದ ನಂತರ ದೇವರ ನಾಮಜಪವನ್ನು ಹೇಗೆ ಮಾಡಿದರೂ ನಡೆಯುತ್ತದೆ. ಆದರೆ ಭಕ್ತಿಭಾವವು ಬೇಗನೆ ನಿರ್ಮಾಣವಾಗಲು ಮತ್ತು ದೇವರ ತತ್ತ್ವದ ಹೆಚ್ಚೆಚ್ಚು ಲಾಭವಾಗಲು ನಾಮಜಪದ ಉಚ್ಚಾರ ಯೋಗ್ಯವಾಗಿರುವುದು ಅವಶ್ಯಕವಾಗಿದೆ.

ತಾರಕ ಮತ್ತು ಮಾರಕ ಎಂದು ದೇವರ ಎರಡು ರೂಪಗಳಿರುತ್ತದೆ. ಭಕ್ತರಿಗೆ ಆಶೀರ್ವಾದವನ್ನು ನೀಡುವ ರೂಪವೆಂದರೆ ತಾರಕ ರೂಪ. ಉದಾ: ಆಶೀರ್ವಾದ ಮುದ್ರೆಯಲ್ಲಿ ಸಾಮಾನ್ಯವಾಗಿ ಕಾಣಿಸುವ ಶಿವ. ಅಸುರರ ಸಂಹಾರವನ್ನು ಮಾಡುವ ರೂಪವೆಂದರೆ ಮಾರಕರೂಪ. ಉದಾ: ಅಂಧಕ ಮುಂತಾದ ಅಸುರರ ನಾಶವನ್ನು ಮಾಡುತ್ತಿರುವ ಶಿವ. ದೇವರ ಬಗ್ಗೆ ಸಾತ್ತ್ವಿಕ ಭಾವ ನಿರ್ಮಾಣವಾಗಲು ತಾರಕ ರೂಪದ ನಾಮಜಪದ ಅವಶ್ಯಕತೆಯಿರುತ್ತದೆ ಮತ್ತು ದೇವರಿಂದ ಶಕ್ತಿ ಮತ್ತು ಚೈತನ್ಯ ಗ್ರಹಿಸಲು ಅವರ ಮಾರಕ ರೂಪದ ನಾಮಜಪದ ಅವಶ್ಯಕತೆ ಇರುತ್ತದೆ.

ಶಿವನ ತಾರಕ-ಮಾರಕ ಸಂಯುಕ್ತ ನಾಮಜಪವನ್ನು ಯೋಗ್ಯ ಉಚ್ಚಾರ ಸಹಿತ ಹೇಗೆ ಮಾಡಬೇಕೆಂದು ಹೇಳಲಾಗಿದೆ.

’ಓಂ ನಮಃ ಶಿವಾಯ’ ಈ ನಾಮಜಪ ಮಾಡುವಾಗ ನಾಮಜಪದಲ್ಲಿ ತಾರಕ ಭಾವ ಬರಲು ’ನಮಃ’ ಎಂಬ ಶಬ್ದಕ್ಕೆ ಒತ್ತು ನೀಡದೇ ನಿಧಾನವಾಗಿ ಹೇಳಬೇಕು. ಆಗ ನಾವು ಶಿವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೇವೆ ಎಂದು ಭಾವವನ್ನಿಡಬೇಕು. ’ನಮಃ’ ಶಬ್ದದ ನಂತರ ಸ್ವಲ್ಪ ಹೊತ್ತು ತಡೆದು ನಂತರ ’ಶಿವಾಯ’ ಎಂದು ಹೇಳಬೇಕು. ನಾಮಜಪದಲ್ಲಿ ಮಾರಕ ಭಾವ ಬರಲು ’ಶಿವಾಯ’ ಈ ಶಬ್ದದ ’ಶಿ’ ಅಕ್ಷರಕ್ಕೆ ಒತ್ತು ನೀಡಬೇಕು

ಸಾಯಿರಾಂ
ಮಂಜುನಾಥ ಹಾರೋಗೊಪ್ಪ
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[06/06, 7:55 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*"ದೇವರಿಗೆ ಬೆಳ್ಳಿಯ ದೀಪಗಳ ವಿಶೇಷತೆಗಳು...!*


೧. ಯಾರ ಮನೆಯಲ್ಲಿ ದೇವರಿಗೆ ಬೆಳ್ಳಿಯ ದೀಪದಲ್ಲಿ ಹಸುವಿನ ತುಪ್ಪ, ಕೊಬ್ಬರೀ ಎಣ್ಣೆ, ಅಥವ ಸೂರ್ಯಕಾಂತಿ ಎಣ್ಣೆಯಿಂದ ಯಾರು ದೀಪವನ್ನು ಹಚ್ಚುತ್ತಾರೆಯೋ, ಅವರಿಗೂ ಮತ್ತು ಆ ಮನೆಯವರಿಗೂ ಅಷ್ಟನಿಧಿ ಹಾಗೂ ನವನಿಧಿ ಪ್ರಾಪ್ತಿಯಾಗುತ್ತದೆ..
ದೀಪ ದುರ್ಗಾ ದೇವಿ ಮತ್ತು ಮಹಾಲಕ್ಷ್ಮಿಯು ಅನುಗ್ರಹವಾಗಿ, ಉತ್ತಮ ಜೀವನ ನಡೆಸುತ್ತಾರೆ..
ಅಂತಹ ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣವಿರುತ್ತದೆ..

೨. ಯಾರ ಮನೆಯಲ್ಲಿ ಶ್ರೀ ಬಲಮುರಿ ಗಣೇಶನ ಮುಂದೆ, ಶ್ರೀ ಚಕ್ರೇಶ್ವರೀ ದೇವಿ, ಶ್ರೀ ರಾಜರಾಜೇಶ್ವರೀ ದೇವಿ, ಶ್ರೀ ಲಲಿತಾ ತ್ರಿಪುರ ಸುಂದರೀ ದೇವಿ ಅಥವಾ ಶ್ರೀ ಲಕ್ಷ್ಮೀ ನಾರಾಯಣ, ಸಾಲಿಗ್ರಾಮ ದೇವರಿಗೇ ಆಗಲಿ , ಬಲಮುರಿ ಶಂಖದ ಮುಂದೆಯೇ ಆಗಲಿ ಹಚ್ಚಿದರೆ, ನೆನೆದ ಕಾರ್ಯಗಳು ಬಹಳ ಬೇಗ ಆಗುತ್ತವೆ..
ಇಷ್ಟಾರ್ಥ ಸಿದ್ಧಿಯಾಗುತ್ತದೆ.., ಅಧಿಕ ಲಾಭವಾಗುತ್ತದೆ ...

ದೀಪದ ಮುಖಗಳು ಅಥವಾ ಬತ್ತಿಗಳು....

ಒಂದು ಮುಖ ಅಥವ ಬತ್ತಿಯಿಂದ : ಮಧ್ಯಮ ಲಾಭವಾಗುತ್ತದೆ ..,

ಎರಡು ಮುಖದಿಂದ : ಕುಟುಂಬದಲ್ಲಿ ಒಗ್ಗಟ್ಟು ಇರುತ್ತದೆ..,

ತ್ರಿಮುಖದಿಂದ : ಸಂತಾನ ಭಾಗ್ಯ ಮತ್ತು ಉತ್ತಮ ಸಂತಾನವಾಗುತ್ತದೆ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..!,

ಚತುರ್ಮುಖದಿಂದ : ಧನಸಂಪತ್ತು ಹಾಗೂ ಐಶ್ವರ್ಯ ಭಾಗ್ಯಗಳು ಲಭಿಸುತ್ತವೆ..

ಪಂಚಮುಖದಿಂದ : ಸಂಪತ್ತು ಮತ್ತು ಅಧಿಕ ಲಾಭವಾಗುತ್ತದೆ, ನೆಮ್ಮದಿ ..
..

ಬತ್ತಿಯ ಸಂಖ್ಯೆಗಳು ಮತ್ತು ಮಹತ್ವಗಳು......

ಒಂದೊಂದು ದೀಪಕ್ಕೆ ಒಂದರಂತೆ ಎರಡು ದೀಪ ಹಚ್ಚಿದರೆ
ಮನೆಯಲ್ಲಿ ಸುಖ ಸಂತೋಷ ಎಂದೆಂದೂ ಇರುತ್ತದೆ ..

2+2 =4 ಬತ್ತಿ ಹಚ್ಚಿದರೆ, ಮನೆಯಲ್ಲಿ ಎಲ್ಲರೂ ಕ್ಷೇಮವಾಗಿರುತ್ತಾರೆ..

3+3 =6 ಬತ್ತಿ ಹಚ್ಚಿದರೆ, ಮನೆಯಲ್ಲಿ ಶುಭ ಕಾರ್ಯಗಳು ಎಂದೆಂದೂ ನಡೆಯುತ್ತಿರುತ್ತದೆ ..

4+4=8 ಬತ್ತಿ ಹಚ್ಚಿದರೆ, ಮನೆಯಲ್ಲಿ ರೋಗಭಾದೆ ಇಲ್ಲದೇ ಆರೋಗ್ಯವಂತರಾಗಿ ಆಗುತ್ತಾರೆ..

5+5=10 ಬತ್ತಿ ಹಚ್ಚಿದರೆ, ಮನೆಯಲ್ಲಿ ದೇವರ ಮತ್ತು ಗುರುಗಳ ಅನುಗ್ರಹದಿಂದ ಸಕಲ ಕಾರ್ಯಗಳೂ ನಡೆದೂ ಮನೆಯಲ್ಲಿ ಸುಖ ಸಂತೋಷಗಳು ಸಿಗುತ್ತವೆ..

*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[06/06, 7:55 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ಘಂಟೆಯ  ಮಹತ್ವದ  ವಿಚಾರ...!*

ಘಂಟೆಯನಾದ ಶುಭಪ್ರದವಾದದ್ದು , ಎಲ್ಲಿ ಘಂಟೆಯನಾದವಿರುತ್ತೊ ಅಲ್ಲಿ ಪ್ರೇತವಾಗಲಿ , ರಾಕ್ಷಸರಾಗಲಿ ವಾಸವಿರಲ್ಲ... ಅದಕ್ಕಾಗಿಯೇ ಮನೆಯಲ್ಲಿ ಪ್ರತಿದಿನ ಪೂಜೆ ಮಾಡುವಾಗ ಘಂಟೆಗೆ ಪೂಜೆ ಮಾಡಿ  ನಂತರ ಪೂಜೆ ಶುರು ಮಾಡುತ್ತೇವೆ..... ಶುಭಕಾರ್ಯಗಳಿಗೆ ಘಂಟೆಬಾರಿಸುವ ನಾವು , ಶ್ರಾದ್ಧದ ದಿನ ಘಂಟೆಯನ್ನು ಬಾರಿಸಲ್ಲ  ಕಾರಣ ಪಿತೃಗಳು ಒಳಬರಲ್ಲ , ಶ್ರಾದ್ಧ ಮುಗಿದ ಮೇಲೆ ಸಂಜೆ  ದೇವರಿಗೆ ಘಂಟೆ ಬಾರಿಸಿ ಮಂಗಳಾರುತಿ ಮಾಡುತ್ತೇವೆ... ಅದಕ್ಕಾಗಿಯೇ ಘಂಟಾನಾದಕ್ಕೆ ಬಹಳ ಮಹತ್ವ..

 #ಶ್ಲೋಕ...ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ ಕುರ್ವೇಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ...
#ಅರ್ಥ ದೇವರ ಆಗಮನಕ್ಕಾಗಿ ರಕ್ಕಸರ ನಿರ್ಗಮನಕ್ಕಾಗಿ ದೇವಸ್ಥಾನದ ಲಾಂಛನವಾದ ಘಂಟಾಧ್ವನಿಯನ್ನು ಮಾಡುತ್ತೇನೆ)

ಗಂಟೆಯ ನಾಲಗೆಯಲ್ಲಿ ಸರಸ್ವತಿಯೂ ಮುಖದಲ್ಲಿ ಬ್ರಹ್ಮನೂ ಹೊಟ್ಟೆಯಲ್ಲಿ ರುದ್ರನೂ ದಂಡದಲ್ಲಿ ವಾಸುಕಿಯೂ ತುದಿಯಲ್ಲಿ ಚಕ್ರವೂ ಅಧಿದೇವತೆಗಳಾಗಿ ನೆಲಸಿದ್ದಾರೆ. ಘಂಟಾಸ್ವನವನ್ನು ನಾದಬ್ರಹ್ಮವೆಂದು ಸಂಬೋಧಿಸಲಾಗಿದೆ.

 ಇವರನ್ನು ಪೂಜಿಸಿ ಬಳಿಕ ಗಂಟೆಯನ್ನು ಹೊಡೆಯಬೇಕು. ಉಪಯೋಗಿಸುವಾತ ತನ್ನ ನಾಭಿಯ ಕೆಳಗೆ ಬರುವಂತೆ ಗಂಟೆಯನ್ನು ಹಿಡಿದುಕೊಂಡು ಹೊಡೆಯಬಾರದು. ಗಂಟೆಯ ಧ್ವನಿಯಲ್ಲಿ ಒಡಕಾಗಲಿ ಮರ್ಮರ ಘರ್ಘರ ಶಬ್ದಗಳಾಗಲಿ ಇರಬಾರದು. 

ಗಂಟೆಯಮೇಲೆ ಹನುಮಂತ ಚಕ್ರ ಗರುಡ ವೃಷಭಶೂಲ ಕಮಲ ಇತ್ಯಾದಿ ಚಿಹ್ನೆಗಳಿರುವುದುಂಟು.
ಯಾವೊಂದು ಶುಭಕಾರ್ಯವನ್ನಾಗಲೀ ಘಂಟಾನಾದವಿಲ್ಲದೆ ಪ್ರಾರಂಭಿಸುವಂತಿಲ್ಲ. 

ಪದ್ಮಪುರಾಣದಲ್ಲಿ ಸರ್ವವಾದ್ಯಮಯಿ ಘಂಟಾವಾದ್ಯಭಾವೇ ನಿಯೋಜಯೇತ್ ಎಂದು ತಿಳಿಸಿರುವಂತೆ ಗಂಟೆ ಸರ್ವಮಂಗಳ ವಾದ್ಯಗಳ ಪ್ರತೀಕವಾಗಿದೆ. ಸ್ಕಾಂದ ಪುರಾಣದಲ್ಲಿ ಘಂಟಾನಾದೇನ ದೇವೇಶಃ ಪ್ರೀತೋಭವತಿ ಕೇಶವಃ. ಎಂದಿದೆ. 

ನಾಗಾರಿ ಚಿಹ್ನಿತಾ ಘಂಟಾ ರಥಾಂಗೇನಾ ಸಮನ್ವಿತಾ ವಾದನಾತ್ ಕುರುತೇನಾಶಂ ಜನ್ಮಮೃತ್ಯು ಭಯಾ ನಿ ಚ ಎಂಬ ಆರ್ಯೋಕ್ತಿಯೂ ಇದೆ. ಇದರಂತೆ ಭಗವಂತನ ನಿತ್ಯ ಕಿಂಕರನಾದ ಗರುಡ ಇಲ್ಲವೆ ಚಕ್ರದಿಂದ ಅಂಕಿತವಾದ ಗಂಟೆಯ ನಾದದಿಂದ ಭಗವಂತ ಪ್ರೀತನಾಗುತ್ತಾನಾಗಿ ಜನ್ಮಮೃತ್ಯು ಭಯಗಳು ತಪ್ಪುತ್ತವೆ. 

ದೇವೀ ಮಹಾತ್ಮ್ಯದಲ್ಲಿ ಹಿನಸ್ತಿ ದೈತ್ಯತೇಜಾಂಸಿ ಸ್ವನೇನಾಪೂರ್ಯ ಯಾ ಜಗತ್ ಸಾ ಘಂಟಾಪಾತುನೋ ದೇವೀ ಪಾಪೇಭ್ಯೋಃ ಸುತಾನಿವ ಎಂದಿದೆ. ಇದರಂತೆ ಘಂಟಾನಾದದಿಂದ ಮನಸ್ಸಿನಲ್ಲಿರುವ ರಾಕ್ಷಸೀಭಾವನೆಗಳು ದೂರೀಕೃತವಾಗಿ ದೈವೀಭಾವನೆಗಳು ಅವಿರ್ಭವಿಸುತ್ತವೆ. 

ಓಂಕಾರನಾದ ಸಹಿತ ಘಂಟಾಧ್ವನಿರೂಪ ವರ್ಣಶಕ್ತಿಯಿಂದ ವರ್ಣಘಟಕಮಂತ್ರಗಳೂ ತನ್ನಿಷ್ಟ ದೇವತೆಗಳು ಎಚ್ಚರಗೊಳ್ಳುವುದರಿಂದ ದೇವಪೂಜಾರಂಭಕಾಲದಲ್ಲಿ ಗಂಟೆಯನ್ನು ಪೂಜಿಸಿ ಬಳಿಕ ಧ್ವನಿ ಮಾಡಬೇಕು. ಈ ಕಾರಣದಿಂದ ಗಂಟೆಯನ್ನು ಮಂತ್ರಮಾತಾ ಎಂದು ಕರೆಯುತ್ತಾರೆ. 

ಸಚ್ಚಿದಾನಂದ ಸಾಕ್ಷಾತ್ಕಾರಕ್ಕೆ ಮೂಲವಾದ ನಾದ ತತ್ತ್ವದ ಬಾಹ್ಯಪ್ರಯೋಗವಾಗಿ ಗಂಟೆ ಬಳಕೆಗೆ ಬಂದಿತೆಂದೂ ಕ್ರಮೇಣ ದೇವತಾಲಾಂಛನವೆಂಬ ಗೌರವವನ್ನು ಹೊಂದಿ ಪೂಜಾರ್ಹವಾಯಿತೆಂದೂ ಹೇಳಲಾಗಿದೆ. ಘಂಟನಾದವಿಲ್ಲದ ಪೂಜೆ ಇಲ್ಲ. ಪೂಜಾಕಾಲವನ್ನು ಬಿಟ್ಟು ಇತರ ಕಾಲಗಳಲ್ಲಿ ಘಂಟಾನಾದವಿಲ್ಲ.

ದೇವಾರ್ಚನೆ ಅವಾಹನೆ ಧೂಪ ದೀಪ ಅಘ್ರ್ಯ ನೈವೇದ್ಯ ಜಪ ಸ್ತುತ್ಯವಸಾನ ಪೂರ್ಣಾಹುತಿ ವಿಷ್ವಕ್ಸೇನಾರ್ಚನೆ ಗಣಪತಿ ಪೂಜೆ ಬಲಿಪ್ರದಾನ-ಈ ಕಾಲಗಳಲ್ಲಿ ಘಂಟಾನಾದ ಮಾಡಬೇಕು. ಗಂಟಾನಾದ ಎಚ್ಚರಿಸುವುದು ಮಾತ್ರವಲ್ಲದೆ ಸರ್ವವಿಘ್ನಗಳನ್ನೂ ನಾಶಪಡಿಸಿ ಮಂಗಳವನ್ನುಂಟುಮಾಡುತ್ತದೆ.
ಗಂಟೆಯನ್ನು ಆಗಮೋಕ್ತಪ್ರಕಾರದಲ್ಲಿ ಪ್ರತಿಷ್ಠೆ ಮಾಡಿ ಬಳಿಕ ಉಪಯೋಗಿಸಬೇಕು. ಅಸಂಸ್ಕøತ ಗಂಟೆಯನ್ನು ಬಾರಿಸುವುದರಿಂದ ಪೂಜೆ ನಿಷ್ಫಲವಾಗುತ್ತದೆ. ಗಂಟೆಯನ್ನು ಬಾರಿಸುವುದಕ್ಕೆ ಮೊದಲು 

ಶ್ಲೋಕ...ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ ಕುರ್ವೇಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ...

ಎಂದು ಹೇಳಿ ಬಳಿಕ ಘಂಟಾನಾದ ಮಾಡುವುದು ಇಂದಿಗೂ ರೂಢಿಯಲ್ಲಿದೆ.

#ಘಂಟೆಯ ತುದಿಯಲ್ಲಿ #ಬ್ರಹ್ಮನೂ, ಘಂಟೆಯಲ್ಲಿರುವ ಕಮಲದ #ಮೊಗ್ಗಿನಲ್ಲಿ #ರುದ್ರನೂ, ದಂಡದಲ್ಲಿ #ವಾಸುಕಿಯೂ, ಸ್ವರದಲ್ಲಿ #ಸರಸ್ವತಿಯೂ, ನಾದದಲ್ಲಿ #ಪ್ರಜಾಪತಿಯೂ ಅಭಿಮಾನಿದೇವತೆಗಳಾಗಿರುವರು. ಪೂಜಾ ಸಮಯದಲ್ಲಿ ಬ್ರಹ್ಮಣೇ ನಮಃ, ಮಹಾನಾಗಾಯ ನಮಃ, ಸರಸ್ವತ್ಯೈ ನಮಃ ಹಾಗೂ ಪ್ರಜಾಪತಯೇ ನಮಃ ಎಂಬ ಮಂತ್ರಗಳಿಂದ ಪ್ರತ್ಯೇಕವಾಗಿ ಒಂದೊಂದು #ಪುಷ್ಪಗಳನ್ನು ಸಮರ್ಪಿಸಬೇಕು ಘಂಟೆಗೆ ಸಮರ್ಪಿಸಬೇಕು.

ಘಂಟಾಗ್ರೇ ಬ್ರಹ್ಮದೈವತ್ಯಂ ಮುಕುಲೇ ರುದ್ರದೈವತಂ |
ಸೂತ್ರಾಣಾಂ ಚ ಮಹಾನಾಗಂ ಸ್ವರಂ ಚೈವ ಸರಸ್ವತೀಂ ||
ನಾದಂ ಪ್ರಜಾಪತಿಂ ವಿದ್ಯಾತ್ ಘಂಟಾನಾಮಧಿದೇವತಾಃ || (#ಪರಮಪುರುಷ_ಸಂಹಿತಾ)

 ವೈಷ್ಣವ ದೇವಾಲಯಗಳಲ್ಲಿ ಮಹಾನಿವೇದನ ಕಾಲದಲ್ಲಿ ಬಾರಿಸುವುದಕ್ಕಾಗಿಯೇ ಪ್ರತ್ಯೇಕವಾದ ಒಂದು ದೊಡ್ಡ ಗಂಟೆ ಇರುತ್ತದೆ. ಕೆಲವಡೆ ದೇವಮಂದಿರದ ಬಾಗಿಲಿಗೆ ಚಿಕ್ಕ ಚಿಕ್ಕ ಗಂಟೆಗಳನ್ನು ಜೋಡಿಸಿರುವುದುಂಟು. ಕ್ರೈಸ್ತರ ಪ್ರಾರ್ಥನಾ ಮಂದಿರಗಳಲ್ಲಿ ಒಂದು ದೊಡ್ಡ ಗಂಟೆ ಇರುತ್ತದೆ. ಪ್ರಾರ್ಥನೆಗೆ ಮೊದಲು ಎಲ್ಲರೂ ಮಂದಿರಕ್ಕೆ ಬಂದು ಸೇರಲು ಅನುಕೂಲಿಸುವಂತೆ ಈ ಗಂಟೆಯನ್ನು ಬಾರಿಸುತ್ತಾರೆ. ಹಿಂದೂ ದೇವಾಲಯಗಳಲ್ಲೂ ದೇವರ ಮುಂಭಾಗದಲ್ಲಿ ದೊಡ್ಡ ಗಂಟೆಗಳನ್ನು ಕಟ್ಟಿರುತ್ತಾರೆ. ಭಕ್ತರು ದೇವರ ದರ್ಶನಕ್ಕೆ ಹೋದಾಗ ಗಂಟೆ ಬಾರಿಸಿ ಬಳಿಕ ನಮಸ್ಕರಿಸುತ್ತಾರೆ
🙏
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[06/06, 7:55 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ಸಸ್ಯಾಹಾರ ಅಥವಾ ಮಾಂಸಾಹಾರ ಮನುಕುಲಕ್ಕೆ ಯಾವುದು ಸೂಕ್ತ...!!!*

ಮೊದಲಿಗೆ, ನಾನು ಇಲ್ಲಿ ಯಾರ ಆಹಾರ ಪದ್ಧತಿಯನ್ನು ಪ್ರಶ್ನೆ ಮಾಡಲು ಹೊರಟಿಲ್ಲ, ಅವರವರ ಆಹಾರ ಅವರವರದ್ದೇ ಆಯ್ಕೆ ಹಾಗೂ ಹಕ್ಕು ಕೂಡ. ಇದೊಂದು ವಿಶ್ಲೇಷಣೆಯಷ್ಟೇ.. ನಿರ್ಧಾರಗಳು ಸಂಪೂರ್ಣ ನಿಮ್ಮಿಚ್ಚೆಗೆ ಬಿಟ್ಟಿದ್ದು.

ಸಸ್ಯಾಹಾರ ಅಹಿಂಸೆಯಿಂದ ಕೂಡಿದೆ, ಮಾಂಸಾಹಾರ ಹಿಂಸೆಯಿಂದ ಕೂಡಿದೆ, ಅನ್ನೋದು ತಪ್ಪು ಕಲ್ಪನೆ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ, ಯಾಕೆಂದರೆ ಈ ಕುರಿತು ನಾನು ಬಹಳ ಗಹನವಾಗಿ ಯೋಚಿಸಲು ಕುಳಿತೆ ಆಗ ನನಗೆ ಅರಿವಾದ ವಿಷವೇನಂದರೆ ಯಾವುದೇ ಜೀವಿಯೂ ಸಹ ಜೀವವಿಲ್ಲದ್ದನ್ನು ತಿನ್ನಲು (ನೇರವಾಗಿ) ಸಾಧ್ಯವೇ ಇಲ್ಲ ಎಂದು. ಈ ವಿಚಾರದಲ್ಲಿ ನನ್ನದು ತಪ್ಪು ತಿಳುವಳಿಕೆ ಎನಿಸಿದರೆ ದಯಮಾಡಿ ನನ್ನ ಕಣ್ಣು ತೆರೆಸಿ. So, ನಮ್ಮ ಆಹಾರ ಒಂದಿಲ್ಲೊಂದು ಜೀವಿಯನ್ನು ಭಕ್ಷಿಸುವುದೇ ಆಗಿದೆ, ಇಲ್ಲಿ ಮೂಲಭೂತ ಉದ್ದೇಶ ಏನೆಂದರೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಹಿಂಸೆ ಮಾಡಿ ನಮ್ಮ ಆಹಾರ ಪಡೆದುಕೊಳ್ಳುವುದೊಂದೆ.

ಸಸ್ಯಾಹಾರಿಗಳು ಸಾತ್ವಿಕರಾಗಿರ್ತಾರೆ, ಹಾಗೂ ಮಾಂಸಹಾರಿ ಗಳಲ್ಲಿ ರಾಜಸ ಮತ್ತು ತಾಮಸ ಗುಣಗಳನ್ನು ಕಾಣಬಹುದು. ನಾವು ನಮ್ಮ ಕಾಯಕ ಹಾಗೂ ಅಭಿರುಚಿಗಳಿಗೆ ಅನುಗುಣವಾಗಿ ನಮ್ಮ ಆಹಾರ ಪದ್ಧತಿ ರೂಢಿಸಿಕೊಳ್ಳೋದು ಜಾಣತನ. ಒಂದು ವೇಳೆ ನಮ್ಮ ಕಾಯಕ ದೈಹಿಕ ಶ್ರಮದ್ದಾಗಿದ್ದರೆ ಮಾಂಸಹಾರದಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರಲಾರದು. ಆದರೆ ನಮ್ಮ ಕಾಯಕ ಮಾನಸಿಕ ಶ್ರಮದ್ದಾದರೆ ಸಸ್ಯಾಹಾರವೇ ಸೂಕ್ತ. ಆಧ್ಯಾತ್ಮಿಕ ಸಾಧಕರಿಗೆ ಮಾಂಸಾಹಾರದಿಂದ ತೊಡಕುಂಟಾಗುತ್ತದೆ. ಇದರ ಅರ್ಥ ಸಸ್ಯಾಹಾರ Weak ಮಾಂಸಾಹಾರ strong ಅಂತ ಅಲ್ಲ. ಇದು ಸಂಪೂರ್ಣವಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ವಿಷಯ ಇದನ್ನು ಮುಂದೆ ವಿವರವಾಗಿ ತಿಳಿಸ್ತೇನೆ. ಎಲ್ಲ ಆಹಾರಗಳಲ್ಲಿಯೂ ಸಹ ಅದರದ್ದೇ ಆದ ಪೌಷ್ಠಿಕಾಂಶಗಳು ಇದ್ದೇ ಇರುತ್ತವೆ, ಹಾಗಾಗಿ ಇಲ್ಲಿ strong and weak ಅನ್ನೋ ಪ್ರಶ್ನೆ ಬರೋಲ್ಲ, ತಿಂದ ಆಹಾರವನ್ನು ಅರಗಿಸಿಕೊಳ್ಳಬಲ್ಲ ನಮ್ಮ ಸಾಮರ್ಥ್ಯ ಬಹಳ ಮುಖ್ಯ.

ಎಲ್ಲೋ ಕೇಳಿದ ಒಂದು ಕಥೆ, ಕಾಡಿನಲ್ಲಿ ಹುಲಿಯೊಂದು ಜಿಂಕೆಯನ್ನು ಬೇಟೆ ಆಡಿ ತಿನ್ನುತ್ತದೆ, ಆಗ ಜಿಂಕೆಯು ಹುಲಿಯಾಗಿ ಪರಿವರ್ತನೆ ಆಯಿತು, ಕಾಲಕ್ರಮೇಣ ಹುಲಿಯು ಸತ್ತು ಕೊಳೆತು ಮಣ್ಣು ಸೇರಿತು ಆ ಮಣ್ಣಿನ ಅಂಶ ಹೀರಿಕೊಂಡು ಹುಲ್ಲು ಬೆಳೆಯಿತು ಆಗ ಹುಲಿ ಹುಲ್ಲಾಗಿ ಪರಿವರ್ತನೆ ಆಯಿತು, ಆ ಹುಲ್ಲನ್ನು ಮತ್ತೆ ಜಿಂಕೆ ತಿಂದಿತು ಆಗ ಹುಲ್ಲು ಜಿಂಕೆಯಾಗಿ ಪರಿವರ್ತನೆ ಆಯಿತು, ಮತ್ತೆ ಹುಲಿ ಜಿಂಕೆಯನ್ನು ಕೊಂದು ತಿನ್ನುತ್ತದೆ ಇದೊಂದು ಆಹಾರ ಚಕ್ರ. ಇದರ ಆಳ ಅರ್ಥವಾದರೆ ಸಸ್ಯಾಹಾರ ಮಾಂಸಾಹಾರ ಎಂಬ ಭೇದಗಳು ನಮ್ಮ ಮನಸ್ಸಿಗೆ ಬರದೇ, ನಮಗೆ ಅಗತ್ಯವಾದ ಆಹಾರ ಆಯ್ಕೆ ಮಾಡ್ಕೊಂಡು ನೆಮ್ಮದಿಯಾಗಿ ಇರುತ್ತೇವೆ.
ಪ್ರಕೃತಿಯ ಪ್ರಕಾರ ಮಾನವ ಸಸ್ಯಾಹಾರಿಯಾ ಮಾಂಸಾಹಾರಿಯಾ..? ನಾನು ಕೆಲ ವಿವರಣೆ ಕೊಡುತ್ತೇನೆ ನೀವೇ ನಿರ್ಧರಿಸಿ.

ಹಲ್ಲುಗಳ ರಚನೆ  ಮಾಂಸಾಹಾರಿ ಪ್ರಾಣಿಗಳಿಗೆ ಮಾಂಸವನ್ನು ಕಿತ್ತು ತಿನ್ನಲು ಅನುಕೂಲವಾಗುವಂತೆ ಬಹಳ ಉದ್ದನೆಯ ಕೋರೆ ದಾಡೆ ಗಳು ಇರುತ್ತವೆ ಹಾಗೂ ಸಸ್ಯಾಹಾರಿ ಪ್ರಾಣಿಗಳ ಹಲ್ಲುಗಳು ಸಮತಟ್ಟಾಗಿ ರಚನೆಯಾಗಿದೆ. ಮಾನವನಿಗೆ ಕೋರೆ ಹಲ್ಲು ಇದ್ದರೂ ಸಹ ಅದು ಎಲ್ಲ ಹಲ್ಲುಗಳಿಂದ ಪ್ರತ್ಯೇಕವಾಗಿರದೇ ಸಮವಾಗಿ ಕೆಲವು ಸಲ ಸ್ವಲ್ಪವೇ ಉದ್ದ ಇರಬಹುದು. ಸಸ್ಯಾಹಾರಿ ಪ್ರಾಣಿಗಳ ರೀತಿಯೇ ಈ ರಚನೆ ಇದೆ.

ಉಗುರುಗಳ ರಚನೆ ಎಲ್ಲ ಸಸ್ಯಾಹಾರಿ ಪ್ರಾಣಿಗಳ ಉಗುರುಗಳು ಅಗಲ ಹಾಗೂ ಮೊಂಡಾಗಿರುತ್ತವೆ, ಎಲ್ಲ ಮಾಂಸಾಹಾರಿ ಪ್ರಾಣಿಗಳ ಉಗುರುಗಳು ಉದ್ದ ಹಾಗೂ ಚೂಪು, ಇವು ಬೇಟೆಯಾಡಲು ಸಹಾಯಕಾರಿ. ಆದರೆ ಮನುಷ್ಯರ ಉಗುರುಗಳ ರಚನೆ ಸಸ್ಯಾಹಾರಿ ಪ್ರಾಣಿಗಳ ರೀತಿ ಇದೆ.

ಜೀರ್ಣಾಂಗ ವ್ಯವಸ್ಥೆ  ಸಸ್ಯಾಹಾರಿ ಆಹಾರದಲ್ಲಿ ವಿಷಕಾರಿ (Toxin) ಅಂಶ ಬಹಳ ಕಡಿಮೆ ಹಾಗಾಗಿ ಅದು ಕರುಳಿನಲ್ಲಿ ಬಹಳ ಹೊತ್ತು ಇದ್ದರೆ ಯಾವ ತೊಂದರೆಯೂ ಇಲ್ಲ ಹಾಗಾಗಿ ಸಸ್ಯಾಹಾರಿ ಪ್ರಾಣಿಗಳ ಕರುಳು. ಉದ್ದವಾಗಿರುತ್ತದೆ. ಮಾಂಸಾಹಾರದಲ್ಲಿ ವಿಷಕಾರಿ ಅಂಶ ಹೆಚ್ಚು ಇರೋದ್ರಿಂದ ಇದು ಕರಳಿನಲ್ಲಿ ಬಹಳ ಹೊತ್ತು ಇದ್ದರೆ ಜೀವಕ್ಕೆ ಅಪಾಯ ಎಂಬ ಕಾರಣಕ್ಕೆ ಪ್ರಾಕೃತಿಕವಾಗಿ ಮಾಂಸಾಹಾರಿ ಪ್ರಾಣಿಗಳ ಕರುಳಿನ ರಚನೆ ಬಹಳ ಚಿಕ್ಕದು. ಮಾನವನಲ್ಲಿ ಸಣ್ಣ ಕರುಳು ದೊಡ್ಡ ಕರುಳು ತಾವು ಕೇಳೆ ಇದ್ದೀರಿ ಹಾಗಾಗಿ ಮಾನವನ ಕರುಳಿನ ರಚನೆ ಸಸ್ಯಾಹಾರಕ್ಕೆ ತಕ್ಕ ಹಾಗೆ ರಚನೆಯಾಗಿದೆ. ಇವು ಪ್ರಮುಖ ವ್ಯತ್ಯಾಸಗಳು.
ಪ್ರತಿದಿನ ಮಾಂಸಾಹಾರ ಸೇವನೆ ಮಾನವನ ಆರೋಗ್ಯಕ್ಕೆ ಖಂಡಿತವಾಗಿ ಹಾನಿಕರ, ಸುಮಾರು ಜನರಿಗೆ ವಾರಕ್ಕೊಮ್ಮೆ ತಿನ್ನುವ ಅಭ್ಯಾಸವಿರುತ್ತದೆ ಅಡ್ಡಿಯಿಲ್ಲ.

ನೀರು ಕುಡಿಯುವ ಕ್ರಮ  ಇದೊಂದು ಮೂಲಭೂತ ಭಿನ್ನತೆಯನ್ನು ಸಸ್ಯಾಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳಲ್ಲಿ ನಾವು ಕಾಣಬಹುದು.. ಅದೇನೆಂದರೆ ಸಸ್ಯಾಹಾರಿ ಪ್ರಾಣಿಗಳು ನೀರನ್ನು ಹೀರಿ ಕುಡಿಯುತ್ತವೆ ಹಾಗೂ ಮಾಂಸಾಹಾರಿ ಪ್ರಾಣಿಗಳು ನೀರನ್ನು ನೆಕ್ಕಿ ಕುಡಿಯುತ್ತವೆ.. ಮಾನವ ನೀರನ್ನು ನೆಕ್ಕಿ ಕುಡಿಯಲಾರ ಅಲ್ವಾ???

ಏನೇ ಇರಲಿ ಆಮೂಲಾಗ್ರವಾಗಿ ಮನುಷ್ಯನನ್ನು ಮಿಶ್ರಾಹಾರಿ ಎಂದೇ ಪರಿಗಣಿಸೋಣ.. ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ..

ಔಷಧವಾಗಿ ಮಾಂಸದ ಬಳಕೆ ಆಯುರ್ವೇದದ ಗ್ರಂಥವಾದ ಚರಕ ಸಂಹಿತೆಯಲ್ಲೇ ಉಲ್ಲೇಕವಾಗಿದೆ, ಔಷಧಕ್ಕಾಗಿ ಮಾಂಸ ಭಕ್ಷಣೆ ನಮ್ಮನ್ನು ಧರ್ಮ ಭ್ರಷ್ಟರನ್ನಾಗಿಸದು.

ಆಹಾರಕ್ಕಾಗಿ, ಔಷಧಕ್ಕಾಗಿ ಪ್ರಾಣಿಗಳ ವಧೆ ತಪ್ಪಲ್ಲ, ನೋವಿಲ್ಲದ ಸಾವು ಕೊಡಬೇಕು ಅಷ್ಟೇ, ಹೆಚ್ಚಿನ ಮಾಂಸಾಹಾರಿ ಪ್ರಾಣಿಗಳು, ಬೇಟೆಯ ಕುತ್ತಿಗೆ ಹಿಡಿದು ಮೆದುಳಿಗೆ ರಕ್ತಸಂಚಾರ ಸ್ತಗಿತ ಮಾಡಿ, ಹಾಗೂ ಶ್ವಾಸನಾಳವನ್ನು ಭಗ್ನಗೊಳಿಸಿ ಉಸಿರುಗಟ್ಟಿಸಿ ನೋವಿಲ್ಲದ ಸಾವು ಕೊಡುತ್ತವೆ. ಸನಾತನ ಪರಂಪರೆಯ ಪ್ರಾಣಿವಧೆಯಲ್ಲೂ ಒಂದೇ ಏಟಿಗೆ ಕುತ್ತಿಗೆ ಕಡಿಯುವ ಪರಿಪಾಟವಿದೆ, ಇಸ್ಲಾಂ ಧರ್ಮದ ಹಲಾಲ್ ಕಟ್ ಎಂಬುದೂ ಈ ಪರಿಕಲ್ಪನೆಯೇ ಆಗಿದೆ.. (*ದಯಮಾಡಿ ಹಲಾಲ್ ಕಟ್ ಸರಿಯೇ ಝಟ್ಕಾ ಕಟ್ ಸರಿಯೇ ಎಂಬ ಪ್ರಶ್ನೆಗಳನ್ನು ಕೇಳಿ ವಿಷಯಾಂತರ ಮಾಡದೆ ಮೂಲ ವಿಚಾರದ ಕಡೆ ಗಮನ ಕೊಡಿ)

ತಾವು ಮಾಡುವ ಕೆಲಸ ದೈಹಿಕವೋ, ಮಾನಸಿಕವೋ ಅರಿತು ಅದರಂತೆ ಆಹಾರ ಆಯ್ಕೆ ಉತ್ತಮ.

ಆಧ್ಯಾತ್ಮದ ಅಭಿರುಚಿ ಹೊಂದಿದ್ದದ್ದರೇ, ಅದರಲ್ಲೇ ಏನಾದರೂ ಸಾಧಿಸೋ ಇಚ್ಛೆ ಇದ್ದರೇ.. ಈ ಕ್ಷಣದಿಂದ ಮಾಂಸಾಹಾರ ತ್ಯಜಿಸಿಬಿಡಿ ಎಂಬುದು ನನ್ನ ಸಲಹೆ, ಯಾಕೆಂದರೆ ಮಾಂಸಾಹಾರದಿಂದ ಮದ, ಜಡತ್ವ ಹೆಚ್ಚುತ್ತದೆ..

ಒಳ್ಳೇದಾಗ್ಲಿ.

ಧನ್ಯವಾದಗಳೊಂದಿಗೆ,

ಸರ್ವೇ ಜನಾಃ ಸುಖಿನೋ ಭವಂತು
ಲೋಕಾ ಸಮಸ್ತ ಸುಖಿನೋ ಭವಂತು

ಶ್ರೀ ಕೃಷ್ಣಾರ್ಪಣಮಸ್ತು

ರಘುನಂದನ ಎಸ್
ಜೀವ ಮತ್ತು ಜೀವನಗಳ ವಿದ್ಯಾರ್ಥಿ
+ 91-8147775933
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[06/06, 7:55 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ಅಧ್ಯಾತ್ಮ ...!!!*

*ಏನಿದು ಅಧ್ಯಾತ್ಮ..?*
ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಯಾದ ಹಾಗೂ ಕಡಿಮೆ ಅರ್ಥವಾದ ವಿಷಯವಿದು. ನಮ್ಮ ಗುಂಪಿನ ಹಲವು ಸದಸ್ಯರು ವೈಯಕ್ತಿಕವಾಗಿ ಈ ಬಗ್ಗೆ ನನ್ನ ಬಳಿ ಚರ್ಚಿಸುತ್ತಲೇ ಇರುತ್ತಾರೆ. ಸಾಧ್ಯವಾದರೆ ಈ ಬಗ್ಗೆ ಬರೆಯಿರಿ ಎಂದು ಹಲವರು ಪ್ರೀತಿಯಿಂದ ಆಗ್ರಹ ಪಡಿಸಿದ್ದರು ಕೂಡ. ಹಾಗಾಗಿ ನನ್ನ ಅರಿವಿಗೆ ನಿಲುಕಿದ ಕೆಲ ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಣ್ಣ ಪ್ರಯತ್ನವೇ ಈ ಲೇಖನ. ಎಂದಿನಂತೆ ಓದಿ ಹಂಚಿ ಹರಸಿ ಹಾರೈಸಿ.
ಅಧ್ಯಾತ್ಮವೆಂದರೆ, ಸಂಸಾರವನ್ನು ತೊರೆದು ಸನ್ಯಾಸಿಯಾಗಿ ಮಾತ್ರವೇ ಸಾಧಿಸುವ ಸಾಧನೆಯೇನಲ್ಲ, ಸಂಸಾರದಲ್ಲಿದ್ದೂ ಅಧ್ಯಾತದ ತುತ್ತ ತುದಿ ತಲುಪಿದ ಮಹಾನುಭಾವರೂ ನಮ್ಮ ಕಣ್ಮುಂದೆ ಇದ್ದಾರೆ, ಆಧ್ಯಾತ್ಮಿಕ ಸಾಧನೆಗೆ ಹಲವು ಮಾರ್ಗಗಳುಂಟು ಅವುಗಳಲ್ಲಿ ಅತಿ ಹೆಚ್ಚು ಪ್ರಯೋಗಗಳನ್ನು ಕಂಡಿರುವುದು ಜ್ಞಾನಯೋಗ, ಕರ್ಮಯೋಗ, ಕ್ರಿಯಾಯೋಗ, ಭಕ್ತಿಯೋಗ, ಹಾಗೂ ರಾಜಯೋಗಗಳು. ಇವುಗಳ ಬಗ್ಗೆ ಈ ಲೇಖನದಲ್ಲಿ ಹೆಚ್ಚು ಬರೆಯುವುದಿಲ್ಲ. ಒಂದೊಂದು ಯೋಗದ ಬಗ್ಗೆ ನಾಲ್ಕು ಮಾತುಗಳಲ್ಲಿ ಹೇಳಿ ಮುಗಿಸೋಕೆ ಸಾಧ್ಯವಿಲ್ಲ, ಹಾಗಾಗಿ ಮುಂದಿನ ದಿನಗಳಲ್ಲಿ, ಒಂದೊಂದನ್ನೂ ಪ್ರತ್ಯೇಕ ಲೇಖನವನ್ನಾಗಿಸಿ ನಿಮ್ಮ ಮುಂದಿಡುವ ಪ್ರಯತ್ನ ಮಾಡ್ತೇನೆ. ಸದ್ಯಕ್ಕೆ ರಾಜಯೋಗ ಅಥವಾ ಅಷ್ಟಾಂಗ ಯೋಗದ ಬಗ್ಗೆ ತಿಳಿದುಕೊಳ್ಳೋಣ...

ನಾನು ಗಮನಿಸಿದಂತೆ, ಅಧ್ಯಾತ್ಮದ ತುತ್ತ ತುದಿ ತಲುಪಿದವರಲ್ಲಿ, ಒಂದು ಸಮಚಿತ್ತತೆ ಇರುತ್ತದೆ, ಅವರಿಗೆ ಜಾತಿ, ಮತ, ಭಾಷೆ, ದೇಶಗಳ ಹಂಗು ಇರೋದಿಲ್ಲ, ರಾಗ ದ್ವೇಷಗಳು ಇರೋದಿಲ್ಲ, ಯಾವ ಲೌಕಿಕ ಆಸೆಗಳೂ ಇರೋದಿಲ್ಲ. ನಾನು ಹೀಗಿದ್ದೀನಿ ನೀನೂ ಹೀಗೆ ಇರಬೇಕು ಅಂತ ಅವರು ವಾದಿಸೋದೂ ಇಲ್ಲ. ಇಡೀ ವಿಶ್ವವೇ ನನ್ನ ಸಂಸಾರ ಎಂಬ ಭಾವನೆಯೊಂದಿರುತ್ತಾರೆ, ಆದರೆ ನಮ್ಮಂತ ಸಾಮಾನ್ಯ ಜನರಲ್ಲಿ ಇದು ಹೆಚ್ಚು ಹಾಗಾಗಿ ಇವೇ ನಮ್ಮ ಆಧ್ಯಾತ್ಮಿಕ ಸಾಧನೆಗೆ ತೊಡಕು. ನಮ್ಮಲ್ಲಿ ಕೆಲವರಿಗೆ ಅಧ್ಯಾತ್ಮದ ಸುಖ ಅನುಭವಿಸಬೇಕು ಅನ್ನೋ ಆಸೆ ಇದೆ, ತಮಾಷೆಯೆಂದರೆ ಆ ಆಸೆ ಕೂಡಾ ಬಿಟ್ಟರೆ ನಂತರದಲ್ಲಿ ಅಧ್ಯಾತ್ಮ ನಮಗೆ ನಿಲುಕೋದು ಅನ್ನೋ ಸತ್ಯ ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ, ವೈರಾಗ್ಯ ಅನ್ನೋದು ಕರೆದಾಗ ಬರಲಾರದು, ಬಂದಾಗ ಅದರಿಂದ ನಾವು ಖಂಡಿತ ತಪ್ಪಿಸಿಕೊಳ್ಳಲಾಗದು.

ನನ್ನ ಬಳಿ ಹಲವರು ಕೇಳಿದ್ದಾರೆ, ಸರ್ ನೀವು ಕುಂಡಲಿನಿ ಯೋಗ ಕಲಿಸಿಕೊಡ್ತೀರಾ ಅಂತ, ನಾನು ಅವರಿಗೆ ಮರು ಪ್ರಶ್ನೆ ಹಾಕ್ತೇನೆ, ಮದುವೆಯಾಗಿದೆಯಾ..? ಮಕ್ಕಳಿವೆಯಾ..? ಎಂದು. ಅವರು ಹೌದು ಅಂತಾರೆ. ಹಾಗಾದರೆ ಮೊದಲಿಗೆ ನೀವು ನಿಮ್ಮ ಜೀವನ ಧರ್ಮ ಪಾಲನೆ ಮಾಡಿ, ನೀವು ಯಾಕೆ ಕುಂಡಲಿನಿ ಯೋಗ ಕಲೀಬೇಕು..? ಬೇಕೋ ಬೇಡವೋ ಒಂದು ಜೋಡಿಯಿಂದ ನೀವು ಹುಟ್ಟಿದ್ದೀರಿ, ಅಂದರೆ ನಿಮ್ಮ ಮೇಲೆ ಸುತ ಧರ್ಮದ ಜವಾಬ್ದಾರಿ ಇದೆ, ನಂತರದಲ್ಲಿ ಮದುವೆಯಾಗಿದ್ದೀರಿ, ಅಲ್ಲಿಗೆ ಪತಿ ಅಥವಾ ಪತ್ನಿ ಧರ್ಮ ಅಂಟಿಕೊಂಡಿದೆ, ಇನ್ನು ಮಕ್ಕಳಾಗಿದ್ದಲ್ಲಿ ಮಾತೃ ಅಥವಾ ಪಿತೃಧರ್ಮ ನಿಮ್ಮ ಬೆನ್ನಿನ ಮೇಲಿದೆ. ಮೊದಲು ನಿಮ್ಮ ನಿಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿ, ಉತ್ತಮ ಸಂಸಾರಿಯಾಗಿ, ತಾವು ಯೋಗ್ಯರಾಗಿದ್ದರೆ ಬರಬೇಕಾದ ಸಮಯದಲ್ಲಿ ವೈರಾಗ್ಯವೂ ಬರುತ್ತದೆ, ಉತ್ತಮ ಸನ್ಯಾಸಿಯೂ ಆಗಬಲ್ಲಿರಿ, ಆಧ್ಯಾತ್ಮದ ಮೆಟ್ಟಿಲುಗಳನ್ನು ಹಂತ ಹಂತವಾಗಿಯೇ ಹತ್ತಬೇಕು ಒಂದೇ ಸಲಕ್ಕೆ ಜಿಗಿಯಲು ಬರೋದಿಲ್ಲ. ಈಗಷ್ಟೇ ಬ್ರಹ್ಮಚರ್ಯ ಮುಗಿಸಿ ಗೃಹಸ್ಥ ಹಂತಕ್ಕೆ ಬಂದಿದ್ದೀರಿ, ಮುಂದಿನದು ವಾನಪ್ರಸ್ಥ ನಂತರದ್ದು, ಸನ್ಯಾಸ. ಯಾರಿಗೆ ತಾಳ್ಮೆ ಪರಿಶ್ರಮ ಪಡುವ ಮನಸ್ಸು ಇದೆಯೋ ಅಂಥವರಿಗೆ ಮಾತ್ರ ಅಧ್ಯಾತ್ಮ ಒಲಿಯೋದು. ಅಲ್ಲಾ, ನಾನೇ ಕುಂಡಲಿನಿ ಸಾಧಿಸಿಲ್ಲ, ನೀವು ನನ್ನ ಬಳಿ ಕುಂಡಲಿನಿ ಕಲಿಸಿ ಅಂತ ಕೇಳ್ತೀರಲ್ಲಾ.. ನನಗೆ ನನ್ನ ಜೀವನ ಧರ್ಮ, ಲೌಕಿಕ ಜವಾಬ್ದಾರಿಗಳ ಅರಿವಿದೆ, ಹಾಗಾಗಿ ನನ್ನನ್ನು ಅವಲಂಭಿಸಿರುವವರನ್ನು ಚೆನ್ನಾಗಿ ನೋಡಿಕೊಳ್ಳೋದಷ್ಟೇ ನನ್ನ ಸದ್ಯದ ಜವಾಬ್ದಾರಿ. ನೀವೋ ಯಾವುದೋ Youtube video ನೋಡಿ, ನನ್ನ ಬಳಿ ಈ ಪ್ರಶ್ನೆ ಕೇಳ್ತಿದ್ದೀರ ಅಷ್ಟೇ.. ನಿಜವಾಗಿ ನಿಮಗೆ ಬೇಕಿರೋದು ಅಧ್ಯಾತ್ಮ ಅಲ್ಲ. ವಿಡಿಯೋದಲ್ಲಿ ಯಾವನೋ ಒಬ್ಬ ಕೂತು ಕುಂಡಲಿನಿ ಬಗ್ಗೆ ಆಡಿರುವ ಬಣ್ಣ ಬಣ್ಣದ ಮಾತು ನಿಮ್ಮ ತಲೆ ಕೆಡಿಸಿದೆ ಅಷ್ಟೇ ಎಂದು ಹೇಳಿದೆ.

ಇನ್ನು ಕೆಲವರು ನಾನು ಧ್ಯಾನ ಮಾಡ್ತೇನೆ ಆದರೆ, ಏಕಾಗ್ರತೆಯೇ ಬರೋಲ್ಲ ಅಂತಾರೆ. ನನಗೆ ಆಶ್ಚರ್ಯ ಯೋಗ ಶಾಸ್ತ್ರದ ಏಳನೇ ಮೆಟ್ಟಿಲು ಧ್ಯಾನ, ಏಕಾಗ್ರತೆಯೇ ಇಲ್ಲದೆ ಧ್ಯಾನಾವಸ್ಥೆ ಹೇಗೆ ತಲುಪಿದರು ಅಂತ. ಕೂಲಂಕುಷವಾಗಿ ವಿಚಾರ ಮಾಡಿದರೆ ಗೊತ್ತಾಗುತ್ತೆ, ಅವರು ಕಣ್ಮುಚ್ಚಿ ಇಷ್ಟ ದೈವದ ಜಪ ಮಾಡಿ ಅದನ್ನೇ ಧ್ಯಾನ ಎಂದು ತಪ್ಪು ತಿಳ್ಕೊಂಡಿದ್ದಾರೆ, ಎಂದು. ಯೋಗ ಶಾಸ್ತ್ರದಲ್ಲಿ ಎಂಟು ಮೆಟ್ಟಿಲುಗಳು, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಹಾಗೂ ಸಮಾಧಿ.  ಪ್ರಸ್ತುತ ನಮಗೆ ಮೊದಲನೇ ಮೆಟ್ಟಿಲಾದ ಯಮ ಸಾಧನೆ ಮಾಡೋದೆ ಕಷ್ಟ ಸಾಧ್ಯವಾಗಿರೋವಾಗ, ಧ್ಯಾನ ಬಹಳ ದೂರದ ಮಾತು ಅಲ್ಲವೇ..? 100 ರಲ್ಲಿ 90 ಜನ ಪಂಚ ಯಮಗಳಾದ ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ, ಮತ್ತು ಅಪರಿಗ್ರಹ. ಇವುಗಳನ್ನು ಸಾಧಿಸೋ ಅಷ್ಟರಲ್ಲೇ ಇಹಲೋಕದ ಯಾತ್ರೆ ಮುಗಿಸಿರ್ತೇವೆ.

ಅಂತಿಮವಾಗಿ, ಎಲ್ಲರಿಗೂ ನನ್ನ ಸಲಹೆ ಇಷ್ಟೇ ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ, ನೀವು ಒಂದೆಡೆ ಸುಮ್ಮನೆ ಕೂರಲೂ ಆಗೋಲ್ಲ. ಹಾಗಾಗಿ ತೀರ 30 40 ರ ಆಸುಪಾಸಿನಲ್ಲೇ ನಾನು ಆಧ್ಯಾತ್ಮಿಕ ಸಾಧನೆ ಮಾಡಿಬಿಡಬೇಕು ಅನ್ನೋ ಹಠಕ್ಕೆ ಬೀಳಬೇಡಿ, ಒಂದು ವೇಳೆ ನಿಮ್ಮನ್ನು ಅವಲಂಭಿಸಿರುವ ಕುಟುಂಬದ ಎಲ್ಲ ಸದಸ್ಯರೂ ಮನಃ ಪೂರ್ವಕವಾಗಿ ಒಪ್ಪಿದರೆ ಯಾವ ಅಡ್ಡಿಯಿಲ್ಲದೆ ನೀವು ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಕೊಳ್ಳಿ. ಇನ್ನುಳಿದಂತೆ, ಸಾಮಾನ್ಯ ಸಂಸಾರಿಗಳು ಅಧ್ಯಾತ್ಮದ ಅಭ್ಯಾಸದಲ್ಲಿ ತೊಡಗಿಕೊಳ್ಳಿ. ಏನಪ್ಪಾ ಅಧ್ಯಾತ್ಮದ ಅಭ್ಯಾಸ ಅಂದ್ರೆ, ನೀವು ಎಲ್ಲೋ ಒಂದು ಕಡೆ ಕೂತು ಪ್ರಾಣಾಯಾಮ ಮಾಡೋದಲ್ಲ. ಬದಲಿಗೆ ಮೊದಲ ಮೂರು ಮೆಟ್ಟಿಲುಗಳನ್ನು ಹತ್ತುವ ಪ್ರಯತ್ನದಲ್ಲಿ ಸಫಲರಾಗಿ.

*ಮೊದಲಿಗೆ ಯಮ (ಪಂಚ ಯಮಗಳು).*

*ಆಹಿಂಸೆ*

ನಾನು ಈ ಮೊದಲಿನ ಲೇಖನವೊಂದರಲ್ಲಿ ಹೇಳಿದ್ದೆ ಆಧ್ಯಾತ್ಮ ಸಾಧಕರಿಗೆ ಮಾಂಸಾಹಾರ ಸಲ್ಲದು ಅಂತ, ಅದಲ್ಲದೇ ಉಳಿದಂತೆ ನಿಮ್ಮ ಮಾತು ಹಾಗೂ ಕಾರ್ಯದಲ್ಲಿ ಯಾವ ಬಗೆಯ ಹಿಂಸೆಯನ್ನೂ ಮಾಡದ ಹಾಗೆ ನಿಮ್ಮನ್ನು ನೀವು ತರಬೇತುಗೊಳಿಸಿಕೊಳ್ಳಿ.

*ಸತ್ಯ*

ಸದಾ ಸತ್ಯವನ್ನೇ ಹೇಳುವ ಪ್ರಯತ್ನ ಮಾಡಿ, ಇನ್ನೊಬ್ಬರ ಮನಸ್ಸಿಗೆ ನೋವುಂಟಾಗುತ್ತದೆ ಎನ್ನುವುದಾದರೆ ಸುಳ್ಳು ಹೇಳಿ ಪರವಾಗಿಲ್ಲ, ಆದರೆ ಸ್ವಾರ್ಥಕ್ಕಾಗಿ ಸುಳ್ಳು ಹೇಳದಂತೆ ನಿಮ್ಮನ್ನು ನೀವು ತರಬೇತುಗೊಳಿಸಿಕೊಳ್ಳಿ.

*ಆಸ್ತೇಯ*

ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಕಳ್ಳತನ ಮಾಡಬೇಡಿ.

*ಬ್ರಹ್ಮಚರ್ಯ*

ಇದರ ಅರ್ಥ ಬಹು ವಿಸ್ತಾರವಾದುದು ಹಾಗಾಗಿ ಸಂಕುಚಿತವಾಗಿ ತಿಳಿಯಬೇಡಿ, ತಮ್ಮ ತಮ್ಮ ಸಂಗಾತಿಗಳಿಗೆ ನಿಷ್ಠೆಯಿಂದ ಇರುವುದೇ ಸಂಸಾರಿಗಳ ಬ್ರಹ್ಮಚರ್ಯ.

*ಅಪರಿಗ್ರಹ*

ತನ್ನದಲ್ಲದ ವಸ್ತುವಿಗೆ ಆಸೆ ಪಡಬೇಡಿ.

*ಎರಡನೆಯದಾಗಿ ನಿಯಮ (ಪಂಚ ನಿಯಮಗಳು)*

*ಶೌಚ ಅಥವಾ ಶುಚಿತ್ವ*

 ದೈಹಿಕ ಹಾಗೂ ಮಾನಸಿಕ ಸ್ಚಚ್ಛತೆ ಕಾಪಾಡಿಕೊಳ್ಳಿ,

*ತೃಪ್ತಿ ಅಥವಾ ಸಂತೋಷ*

 ಲಭ್ಯವಿರುವುದರಲ್ಲೇ ತೃಪ್ತಿ ಕಾಣಿ, ಸಾಧ್ಯವಾದಷ್ಟು ಸಂತೋಷದಿಂದಿರಿ.

*ತಪಸ್ಸು*

ಈಗಾಗಲೇ ಮನಸ್ಸಿಗಂಟಿರುವ ಕಶ್ಮಲವನ್ನು ಶುಚಿಗೊಳಿಸಿಕೊಳ್ಳಲು, ಇಷ್ಟ ದೈವವನ್ನು ಕುರಿತು ಜಪಿಸಿ.

*ಅಧ್ಯಯನ ಅಥವಾ ಸ್ವಾಧ್ಯಯನ*

 ದಿನಕ್ಕೊಮ್ಮೆಯಾದರೂ ಆತ್ಮಾವಲೋಕನ ಮಾಡಿಕೊಳ್ಳಿ, ನಿಮ್ಮ ದೇಹ ಮತ್ತು ಮನಸ್ಸುಗಳ ಕುರಿತು ಅಧ್ಯಯನ ಮಾಡಿ.

*ಈಶ್ವರನಲ್ಲಿ ಶರಣಾಗತಿ*

ಇಡೀ ವಿಶ್ವದ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿರುವ ಈಶ್ವರನೆಂಬ ಶಕ್ತಿಗೆ ಸಂಪೂರ್ಣ ಶರಣಾಗಿಬಿಡಿ. (ಈಶ್ವರ ಎಂದರೆ ನಿರ್ಗುಣ, ನಿರಾಕಾರನಾದ ಪರಮಾತ್ಮ ಎಂದು)

*ಮೂರನೆಯದಾಗಿ ಆಸನ*

­ಯೋಗಶಾಸ್ತ್ರದಲ್ಲಿ ಯೋಗಾಸನವೂ ಒಂದು, ನಿಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ, ಬಹಳ ಹೊತ್ತಿನವರೆಗೆ ಅಲುಗಾಡದಂತೆ ಒಂದೆಡೆ ಕೂರುವುದು ಅತ್ಯವಶ್ಯಕ, ಹಾಗಾಗಿಯೇ ನಿಮ್ಮ ಅನುಕೂಲದ ಭಂಗಿಯನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡುವುದಕ್ಕಾಗಿ ಈ ಮೆಟ್ಟಿಲು. ಉದಾಹರಣೆಗೆ, ಸುಖಾಸನ, ಪದ್ಮಾಸನ, ಅರ್ಧ ಪದ್ಮಾಸನ, ವಜ್ರಾಸನ, ಸ್ವಸ್ತಿಕಾಸನ. ಇದರಲ್ಲಿ ನಿಮಗೆ ಅನುಕೂಲವಾಗುವ ಒಂದು ಆಸನವನ್ನು ಸತತವಾಗಿ ಅಭ್ಯಾಸ ಮಾಡಿ, ಕನಿಷ್ಟ 2 ಗಂಟೆಗಳಕಾಲ ಒಂದೇ ಭಂಗಿಯಲ್ಲಿ ಕೂರಲು ಸಾಧ್ಯವಾಗಬೇಕು.

ಈ ಮೂರು ಮೆಟ್ಟಿಲುಗಳನ್ನು ಹತ್ತಿದರೆ ಸಾಕು ಮುಂದಿನ ಮೆಟ್ಟಿಲುಗಳು ತಾನಾಗೇ ಕೈ ಹಿಡಿದು ಮೇಲೆಳೆದುಕೊಳ್ತವೆ. ಅಂದ ಹಾಗೆ ಆಧ್ಯಾತ್ಮಿಕ ಸಾಧನೆ 5 ವರ್ಷಗಳಲ್ಲೂ ಆಗಬಹದು, 20 ವರ್ಷಗಳೂ ಹಿಡಿಯಬಹುದು, ಎಲ್ಲದಕ್ಕೂ ತಯಾರಾಗಿರಿ, ಇದು ನಿಮ್ಮ ತಾಳ್ಮೆ ಹಾಗೂ ಇಚ್ಛಾಶಕ್ತಿಯ ಸತ್ವ ಪರೀಕ್ಷೆ.

ಸದ್ಯಕ್ಕೆ ಇಷ್ಟು ಸಾಕು ಅಲ್ವಾ….

ಒಳ್ಳೇದಾಗ್ಲಿ.

ಧನ್ಯವಾದಗಳೊಂದಿಗೆ,

ಸರ್ವೇ ಜನಾಃ ಸುಖಿನೋ ಭವಂತು
ಲೋಕಾ ಸಮಸ್ತ ಸುಖಿನೋ ಭವಂತು
ಶ್ರೀ ಕೃಷ್ಣಾರ್ಪಣಮಸ್ತು.

*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.
[06/06, 7:55 AM] +91 91644 68888: 🔯 ಆಧ್ಯಾತ್ಮಿಕ  ವಿಚಾರ.📖🔯

*ಉತ್ತಮ ಕಂಚಿ ಉತ್ತನೂರು ವರದರಾಜಸ್ವಾಮಿ ಮುಳುಬಾಗಿಲು ಕೋಲಾರ..!*

ಉತ್ತಮ ಕಂಚಿ ಉತ್ತನೂರು ವರದರಾಜಸ್ವಾಮಿ ಮುಳುಬಾಗಿಲು ಕೋಲಾರ. ನಮ್ಮ ಚಿನ್ನದ ನಾಡು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಉತ್ತನೂರು ಕರ್ನಾಟಕದ ಕಂಚಿ ಎಂದೇ ಕರೆಸಿಕೊಳ್ಳುವ ಶ್ರೀ ವರದರಾಜ ರ ಆಲಯವು ತಮಿಳುನಾಡಿನ ಕಂಚಿವರದರಾಜ ರ ದೇವಸ್ಥಾನದ ಅಷ್ಟೇ ಪ್ರಸಿದ್ಧವಾಗಿದೆ ಈ ದೇವಾಲಯದ ಪ್ರಮುಖ ದೇವರು ಎಂದರೆ ಶ್ರೀ ವರದರಾಜ ಸ್ವಾಮಿ ಪ್ರಹಲ್ಲಾದ ಹಾಗೂ ಹಲ್ಲಿ ರಾಜ.

ಲೋಕಕಲ್ಯಾಣಕ್ಕಾಗಿ ದೇವರಾಜ ಮಹರ್ಷಿಗಳು ತಮಿಳುನಾಡಿನ ಕಂಚಿ, ಕರ್ನಾಟಕದ ಉತ್ತಮ ಕಂಚಿ ಹಾಗೂ ಕೋಲಾರದ ಟೇಕಲ್ ಈ ಮೂರು ಸ್ಥಳದಲ್ಲಿ ಮಹಾವಿಷ್ಣು ಸ್ವರೂಪವಾದ ವರದರಾಜ ಸ್ವಾಮಿಯನ್ನು ಏಕಕಾಲದಲ್ಲಿ ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ ಸಾಕ್ಷಾತ್ ಉಗ್ರ ನರಸಿಂಹ ಸ್ವಾಮಿಯ ಸ್ವರೂಪವನ್ನೇ ಭೃಗು ಮಹರ್ಷಿಗಳು ಸ್ಥಾಪಿಸಿದ ವರದರಾಜಸ್ವಾಮಿ ಎಂದು ನಂಬಿದ್ದರು. ರಾಕ್ಷಸ ಮಹಾರಾಜ ಹಿರಣ್ಯಕಶ್ಯಪುವನ್ನು ಸಂಹರಿಸಿದ ನಂತರ ಮಹಾವಿಷ್ಣುವಿನ ಉಗ್ರ ರೂಪವನ್ನು ನೋಡಿ ತಾಳಲಾರದೆ ಮಹರ್ಷಿಗಳು ಪ್ರಹ್ಲಾದನನ್ನು ನೆನೆಯುತ್ತಾರೆ. ಆಗ ಪ್ರಹ್ಲಾದನು ಅವರನ್ನು ಶಾಂತಿ ಗಳಿಸುತ್ತಾನೆ. ಈಗಲೂ ಸಹ ಉತ್ತಮ ಕಂಚಿ ವರದರಾಜ ಸ್ವಾಮಿಯ ದೇವಾಲಯದಲ್ಲಿ ಸ್ವಾಮಿಯ ಎದುರುಗಡೆ ಪ್ರಹ್ಲಾದನ ವಿಗ್ರಹವನ್ನು ನಾವು ಕಾಣಬಹುದಾಗಿದೆ. ಆದ್ದರಿಂದ ಈ ದೇವಾಲಯಕ್ಕೆ ಪ್ರಹ್ಲಾದ ವರದರಾಜ ಸ್ವಾಮಿ ದೇವಾಲಯ ಎಂದು ಹೆಸರು ಇದೆ.

ವರದರಾಜಸ್ವಾಮಿ ಸುಮಾರು ಐದುವರೆ ಅಡಿ ಎತ್ತರವಿದ್ದು ಉಗ್ರನರಸಿಂಹನ ಅಂಶವನ್ನು ಹೊಂದಿದ್ದು ನೋಡಲು ಕಲಿಯುಗ ಸ್ವರ್ಗ ವರದರಾಜಸ್ವಾಮಿಯು ವೆಂಕಟೇಶ್ವರನ ಹಾಗೆ ಬಿಂಬಿಸುತ್ತಾರೆ. ಬೇರೆಲ್ಲ ಮಹಾವಿಷ್ಣುವಿನ ವಿಗ್ರಹದಲ್ಲಿ ಸುದರ್ಶನ ಚಕ್ರವು ಸಹಜವಾಗಿದ್ದರೆ. ಈ ವರದರಾಜ ಸ್ವಾಮಿಯ ಆಲಯದಲ್ಲಿ ಸುದರ್ಶನ ಚಕ್ರ ಪ್ರಯೋಗ ಮುದ್ರೆಯಲ್ಲಿ ಇರುವುದು, ಈ ಮೂರ್ತಿಯ ವಿಶೇಷತೆಯಾಗಿದೆ. ತಮಿಳುನಾಡಿನ ಕಂಚಿಯ ವರದರಾಜ ಸ್ವಾಮಿಯ ಆಲಯದಲ್ಲಿ ಇರುವಂತೆ ಶಕುನ ಪಕ್ಷಿ ಅಲ್ಲಿ ರಾಜನಿಗೆ ಈ ಉತ್ತಮ ಕಂಚಿಯಲ್ಲಿ ಪ್ರತ್ಯೇಕವಾದ ಕೊಠಡಿ ಇದೆ. ಅಲ್ಲಿ ದೋಷದಿಂದ ಮುಕ್ತಿ ಗೊಳ್ಳಲು ಅನೇಕ ರಾಜ್ಯದಿಂದ ಈ ದೇವಾಲಯಕ್ಕೆ ಬರುತ್ತಾರೆ. ಈ ದೇವಾಲಯದ ವಿಶೇಷವೆಂದರೆ ಕಂಚಿಯಲ್ಲಿರುವ ಹಾಗೆ ಈ ದೇವಾಲಯದ ಸುತ್ತ ನಾಲ್ಕು ಶಿವನ ದೇವಾಲಯವಿದೆ. ನಾಲ್ಕು ಶಿವನ ದೇವಾಲಯದ ಇರುವ ಏಕೈಕ ವಿಷ್ಣು ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಬ್ರಹ್ಮರಥೋತ್ಸವ ತಿರುಪತಿಯಲ್ಲಿ ಜರಗುವಂತೆ ನಡೆಯುತ್ತದೆ. ಈ ಸಮಯದಲ್ಲಿ ತಿರುಪತಿಯಲ್ಲಿ ಪೂಜೆ ನಡೆಸುವ ಅರ್ಚಕರ ಈ ದೇವಾಲಯಕ್ಕೆ ಬಂದು ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಾರೆ. ದಾಸ ಶ್ರೇಷ್ಠರಾದ ಶ್ರೀಪಾದರಾಜರು ಅವರ ಶಿಷ್ಯರಾದ ವ್ಯಾಸರಾಜರುಗಳನ್ನು ಒಳಗೊಂಡಂತೆ ಅನೇಕ ಸಂತರು ಉತ್ತಮ ಕಂಚಿವರದರಾಜಸ್ವಾಮಿ ಆಲಯದಲ್ಲಿ ಕುಳಿತು ಶ್ರೀಕೃಷ್ಣದೇವರಾಯನ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಕಂಚಿಯಲ್ಲಿ ಕಾಮಾಕ್ಷಿ ದೇವಾಲಯ ಹೇಗೆ ವಿಶೇಷ ಕ್ಷೇತ್ರ ಅದೇ ರೀತಿ ಈ ದೇವಾಲಯದಲ್ಲಿ ಚೌಡೇಶ್ವರಿಯ ದೇವಾಲಯವನ್ನು ಹೊಂದಿದೆ. ಈ ದೇವರಿಗೆ ಅಪಾರ ಸಂಖ್ಯೆಯ ಭಕ್ತಾದಿಗಳು ಹೊಂದಿದ್ದು ಇದು ಅತಿ ಕಾರಣಿಕವಾಗಿದೆ.

ಇದು ಬೆಂಗಳೂರಿನಿಂದ ಸುಮಾರು 80 ಕಿಮೀ ದೂರದಲ್ಲಿದೆ. ಉತ್ತನೂರು ಮುಳಬಾಗಲಿನಿಂದ ಸುಮಾರು 14 ಕಿಮೀ ದೂರದಲ್ಲಿದೆ.ದೇವಸ್ಥಾನದ ಅರ್ಚಕರು ತುಂಬಾ ಆತ್ಮೀಯರು ಮತ್ತು ದೇವಸ್ಥಾನದ ಇತಿಹಾಸವನ್ನು ವಿವರಿಸುತ್ತಾರೆ. ಇದನ್ನು ಉತ್ತಮ ಕಂಚಿ ಎಂದೂ ಕರೆಯುತ್ತಾರೆ. ಅಭಿಷೇಕದ ಸಮಯದಲ್ಲಿ ವರದರಾಜಸ್ವಾಮಿಗೆ ಬೆವರು ಬರುತ್ತದೆ ಎಂದು ಹೇಳಲಾಗುತ್ತದೆ. ನಾನು ತುಂಬಾ ಸಂತೋಷ ಮತ್ತು ತೃಪ್ತಿಯನ್ನು ಕಂಡುಕೊಂಡೆ.

ತಾವೆಲ್ಲರೂ ಶ್ರೀ ವರದರಾಜ ಸ್ವಾಮಿ ಅವರ ಕೃಪೆಗೆ ಪಾತ್ರರಾಗಬೇಕೆಂದು ಕೋರುತ್ತೇನೆ. ಸರ್ವಜನ ಸುಖಿನೋಭವಂತು.

*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ.*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://chat.whatsapp.com/It4IhsGZj0WFIcFLGVhbu6
⬆️ಇಲ್ಲಿ ಕ್ಲಿಕ್ ಮಾಡಿ.
[06/06, 8:00 AM] +91 89713 62063: 🌺🌺🌺🌺🌺🌺🌺
*ಕೃಷ್ಣ ದ್ವೈಪಾಯನರು*
🌺🌺🌺🌺🌺🌺🌺
ಕೃಷ್ಣ ದ್ವೈಪಾಯನರು ವೈಕುಂಠ ಯಾತ್ರೆಗೆ ವಿಮಾನದಲ್ಲಿ ಹೋದರು : –

ಉಲ್ಲೇಖ – “ಕಲಿಯುಗ ಕಲ್ಪತರು” 2007 edition page 759

ಒಮ್ಮೆ ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಶಿಷ್ಯರಿಗೆ ಪಾಟ ಮಾಡುತ್ತಿದ್ದರು. ಅದು ಸೌಮ್ಯ ಸಂವತ್ಸರದ ಜ್ಯೇಷ್ಟ ಶುದ್ಧ ಪೌರ್ಣಮಿ. ಇದ್ದಕ್ಕಿದ್ದಂತೆ ರಾಯರು ಎದ್ದು ಆಕಾಶದತ್ತ ನೋಡಿ ಕೈಕಟ್ಟಿ ಗೌರವ ಸಲ್ಲಿಸಿದರು. ರಾಯರು ಅವರ ಯಾತ್ರೆಯ ಬಗ್ಗೆ ಕೇಳಿದರು, ಅದರ ಮೇಲೆ ಶ್ರೀ ಕೃಷ್ಣ ದ್ವೈಪನ ತೀರ್ಥರು ತಮ್ಮ ಎರಡು ಬೆರಳುಗಳನ್ನು ಮೂರು ಬಾರಿ ತೋರಿಸಿದರು. ಶಿಷ್ಯರಿಗೆ ಅರ್ಥವಾಗದ ಕಾರಣ ಸ್ವಾಮೀಜಿ ಯಾಕೆ ಹೀಗೆ ಮಾಡಿದರು ಎಂದು ಕುತೂಹಲದಿಂದ ವಿಚಾರಿಸಿದರು. ಅದಕ್ಕೆ ಉತ್ತರಿಸಿದ ಸ್ವಾಮೀಜಿ, ಶ್ರೀಕೃಷ್ಣ ದ್ವೈಪಾಯನರು ವಿಮಾನದಲ್ಲಿ ಇಹಲೋಕ ತ್ಯಜಿಸುತ್ತಿದ್ದಾರೆ ಎಂದು ಉತ್ತರಿಸಿದರು. ನನ್ನನ್ನು ನೋಡಿದ ಅವರು ಜಾಗದಿಂದಲೇ ನಮನ ಸಲ್ಲಿಸಿದರು, ಅದಕ್ಕೆ ರಾಯರೂ ಪ್ರತ್ಯುಪಕಾರ ಮಾಡಿದರು. ಮತ್ತೊಮ್ಮೆ ನಮನ ಸಲ್ಲಿಸುವಾಗ, ಎರಡು ವರ್ಷ, ಎರಡು ತಿಂಗಳು ಮತ್ತು ಎರಡು ದಿನಗಳ ಅವಧಿಯ ನಂತರ ನಾನು ಸಹ ಭಗವಾನ್ ಶ್ರೀ ಹರಿಯನ್ನು ತಲುಪುವುದು ಖಚಿತವೇ ಎಂದು ಅವರು ನನ್ನನ್ನು ಕೇಳಿದರು. ನಾನು ಹೌದು ಎಂದು ತಲೆಯಾಡಿಸಿದೆ. ಅಷ್ಟೆ”.

ಅವನ ಎರಡು ಬೆರಳುಗಳ ಮಹತ್ವ ಮೂರು ಬಾರಿ :-
ಇದರರ್ಥ ಎರಡು ವರ್ಷ, ಎರಡು ತಿಂಗಳು ಮತ್ತು ಎರಡು ದಿನಗಳು. ಶ್ರೀ ಕೃಷ್ಣ ದ್ವೈಪಾಯನರು ಜ್ಯೇಷ್ಟ ಶುದ್ಧ ಪೌರ್ಣಮಿಯಂದು ವೃಂದಾವನವನ್ನು ಪ್ರವೇಶಿಸಿದರು. ಸರಿಯಾಗಿ ಎರಡು ವರ್ಷ, ಎರಡು ತಿಂಗಳು ಮತ್ತು ಎರಡು ದಿನಗಳ ನಂತರ ಶ್ರೀ ರಾಯರು ಶ್ರಾವಣದಂದು ಬಹುಳ ದ್ವಿತೀಯದಂದು ವೃಂದಾವನವನ್ನು ಪ್ರವೇಶಿಸಿದರು. ಕೃಷ್ಣದ್ವೈಪಾಯನರು ಉತ್ತರಾದಿ ಮಠದ ಸಂಪ್ರದಾಯದಲ್ಲಿ ಸನ್ಯಾಸವನ್ನು ಪಡೆದರೂ, ತ್ಯಾಗದಿಂದ ಹಿಂದಿಕ್ಕಿದರು, ಅವರು ಮಠವನ್ನು ಅದರ ಮಠಾಧೀಶರಾಗಿ ಮುನ್ನಡೆಸಲು ನಿರಾಕರಿಸಿದರು. ತನ್ನ ಭಾವನೆಗಳನ್ನು ಒಳಗೊಳಗೇ ಇಟ್ಟುಕೊಂಡಿರುವ ಮಹಾನ್ ಬುದ್ಧಿಶಕ್ತಿಯ ಆತ್ಮ, ಅವನು ಯಾವಾಗಲೂ ತನ್ನ ಸಮಯವನ್ನು ಜಪ, ತಪ, ಬೋಧನೆ ಮತ್ತು ಪ್ರವಚನಕ್ಕೆ ಮೀಸಲಿಟ್ಟನು. ಅವರ ವೃಂದಾವನವು ರಾಯಚೂರು ಜಿಲ್ಲೆಯ ಭೀಮಾ ನದಿಯ ದಡದಲ್ಲಿರುವ ಕುಸುಮೂರ್ತಿ ಎಂಬ ಹಳ್ಳಿಯಲ್ಲಿದೆ. ಕೃಷ್ಣದ್ವೈಪಾಯನನು ಆ ಸ್ಥಳವನ್ನು ಆರಿಸಿಕೊಂಡನು ಅದು ಭೀಮಾ ನದಿಯಿಂದ ಸುತ್ತುವರೆದಿದೆ, ಕೃಷ್ಣ ಮತ್ತು ಭೀಮನ “ಸಂಗಮ” ಹತ್ತಿರದ ದೂರದಲ್ಲಿ ಇತ್ತು, ಅಲ್ಲಿ ಸಂಗಮೇಶ್ವರನ ದಿವ್ಯಸನ್ನಿಧಾನವಿದೆ, ; ಮತ್ತಷ್ಟು ಹೆಚ್ಚು, ಇದು ಮಹಾನ್ ಜ್ಞಾನಿ ಶ್ರೀ ಜಿತಾಮಿತ್ರ ತೀರ್ಥರು (ಮೂಲ: ಕಲಿಯುಗ ಕಲ್ಪತರು, ಇತ್ಯಾದಿ) ಶ್ರೀ ವೇದವ್ಯಾಸ ತೀರ್ಥರು ಚಾತುರ್ಮಾಸ್ಯ ವ್ರತವನ್ನು ಮಾಡುತ್ತಿದ್ದಾಗ, ಒಬ್ಬ ಬಾಲಕ ನದಿಗೆ ಬಿದ್ದು, ತನ್ನ ಶಕ್ತಿಯಿಂದ ಶ್ರೀ ವೇದವ್ಯಾಸ ತೀರ್ಥರು ಅವರನ್ನು ರಕ್ಷಿಸಿ ಆಶ್ರಮವನ್ನು ನೀಡಿದರು. ಮತ್ತು ಅವನಿಗೆ ಕೃಷ್ಣ ದ್ವೈಪಾಯನ ಎಂದು ಹೆಸರಿಟ್ಟರು. ಸನ್ಯಾಶ್ರಮವನ್ನು ಪಡೆದ ನಂತರ, ಕೃಷ್ಣದ್ವೈಪಾಯನರು ಒಂದು ಕೋಟಿ ವೇದವ್ಯಾಸ ಮಂತ್ರ ಜಪದ ಅಖಂಡ ತಪಸ್ಸನ್ನು ಮಾಡಿದರು ಮತ್ತು ಶ್ರೀ ಬಾದರಾಯಣರ (ಶ್ರೀ ವೇದವ್ಯಾಸ ದೇವರು) ದರ್ಶನ ಪಡೆದರು. ಅದಕ್ಕಾಗಿಯೇ ಅವರ ಹೆಸರು ಶ್ರೀ ವೇದವ್ಯಾಸದೇವರು (ಇವರ ಇನ್ನೊಂದು ಹೆಸರು ಕೃಷ್ಣ ದ್ವೈಪಾಯನ) ನಂತರ. ಕೆಲಕಾಲ ಶ್ರೀ ಮೂಲ ರಾಮಚಂದ್ರ ದೇವರಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ವೇದನಿಧಿ ತೀರ್ಥರ ಆದೇಶದಂತೆ ಮೂರ್ತಿಗಳನ್ನು ಮರಳಿ ಮೂಲ ಉತ್ತರಾದಿ ಮಠ ಸಂಸ್ಥಾನಕ್ಕೆ ಹಿಂತಿರುಗಿಸಿದರು.ಒಮ್ಮೆ ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಶಿಷ್ಯರಿಗೆ ಪಾಟ ಮಾಡುತ್ತಿದ್ದರು. ಅದು ಸೌಮ್ಯ ಸಂವತ್ಸರದ ಜ್ಯೇಷ್ಟ ಶುದ್ಧ ಪೌರ್ಣಮಿ. ಇದ್ದಕ್ಕಿದ್ದಂತೆ ರಾಯರು ಎದ್ದು ಆಕಾಶದತ್ತ ನೋಡಿ ಕೈಕಟ್ಟಿ ಗೌರವ ಸಲ್ಲಿಸಿದರು. ರಾಯರು ಅವರ ಯಾತ್ರೆಯ ಬಗ್ಗೆ ಕೇಳಿದರು, ಅದರ ಮೇಲೆ ಶ್ರೀ ಕೃಷ್ಣ ದ್ವೈಪನ ತೀರ್ಥರು ತಮ್ಮ ಎರಡು ಬೆರಳುಗಳನ್ನು ಮೂರು ಬಾರಿ ತೋರಿಸಿದರು. ಶಿಷ್ಯರಿಗೆ ಅರ್ಥವಾಗದ ಕಾರಣ ಸ್ವಾಮೀಜಿ ಯಾಕೆ ಹೀಗೆ ಮಾಡಿದರು ಎಂದು ಕುತೂಹಲದಿಂದ ವಿಚಾರಿಸಿದರು. ಅದಕ್ಕೆ ಉತ್ತರಿಸಿದ ಸ್ವಾಮೀಜಿ, ಶ್ರೀಕೃಷ್ಣ ದ್ವೈಪಾಯನರು ವಿಮಾನದಲ್ಲಿ ಇಹಲೋಕ ತ್ಯಜಿಸುತ್ತಿದ್ದಾರೆ ಎಂದು ಉತ್ತರಿಸಿದರು. ನನ್ನನ್ನು ನೋಡಿದ ಅವರು ಜಾಗದಿಂದಲೇ ನಮನ ಸಲ್ಲಿಸಿದರು, ಅದಕ್ಕೆ ರಾಯರೂ ಪ್ರತ್ಯುಪಕಾರ ಮಾಡಿದರು. ಮತ್ತೊಮ್ಮೆ ನಮನ ಸಲ್ಲಿಸುವಾಗ, ಎರಡು ವರ್ಷ, ಎರಡು ತಿಂಗಳು ಮತ್ತು ಎರಡು ದಿನಗಳ ಅವಧಿಯ ನಂತರ ನಾನು ಸಹ ಭಗವಾನ್ ಶ್ರೀ ಹರಿಯನ್ನು ತಲುಪುವುದು ಖಚಿತವೇ ಎಂದು ಅವರು ನನ್ನನ್ನು ಕೇಳಿದರು. ನಾನು ಹೌದು ಎಂದು ತಲೆಯಾಡಿಸಿದೆ. ಅಷ್ಟೆ”.ಅಂದರೆ ಎರಡು ವರ್ಷ, ಎರಡು ತಿಂಗಳು ಮತ್ತು ಎರಡು ದಿನ. ಶ್ರೀ ಕೃಷ್ಣ ದ್ವೈಪಾಯನರು ಜ್ಯೇಷ್ಟ ಶುದ್ಧ ಪೌರ್ಣಮಿಯಂದು ವೃಂದಾವನವನ್ನು ಪ್ರವೇಶಿಸಿದರು. ಸರಿಯಾಗಿ ಎರಡು ವರ್ಷ, ಎರಡು ತಿಂಗಳು ಮತ್ತು ಎರಡು ದಿನಗಳ ನಂತರ ಶ್ರೀ ರಾಯರು ಶ್ರಾವಣದಂದು ಬಹುಳ ದ್ವಿತೀಯದಂದು ವೃಂದಾವನವನ್ನು ಪ್ರವೇಶಿಸಿದರು. ಕೃಷ್ಣದ್ವೈಪಾಯನರು ಉತ್ತರಾದಿ ಮಠದ ಸಂಪ್ರದಾಯದಲ್ಲಿ ಸನ್ಯಾಸವನ್ನು ಪಡೆದರೂ, ತ್ಯಾಗದಿಂದ ಹಿಂದಿಕ್ಕಿದರು, ಅವರು ಮಠವನ್ನು ಅದರ ಮಠಾಧೀಶರಾಗಿ ಮುನ್ನಡೆಸಲು ನಿರಾಕರಿಸಿದರು. ತನ್ನ ಭಾವನೆಗಳನ್ನು ಒಳಗೊಳಗೇ ಇಟ್ಟುಕೊಂಡಿರುವ ಮಹಾನ್ ಬುದ್ಧಿಶಕ್ತಿಯ ಆತ್ಮ, ಅವನು ಯಾವಾಗಲೂ ತನ್ನ ಸಮಯವನ್ನು ಜಪ, ತಪ, ಬೋಧನೆ ಮತ್ತು ಪ್ರವಚನಕ್ಕೆ ಮೀಸಲಿಟ್ಟನು. ಅವರ ವೃಂದಾವನವು ರಾಯಚೂರು ಜಿಲ್ಲೆಯ ಭೀಮಾ ನದಿಯ ದಡದಲ್ಲಿರುವ ಕುಸುಮೂರ್ತಿ ಎಂಬ ಹಳ್ಳಿಯಲ್ಲಿದೆ. ಕೃಷ್ಣದ್ವೈಪಾಯನನು ಆ ಸ್ಥಳವನ್ನು ಆರಿಸಿಕೊಂಡನು ಅದು ಭೀಮಾ ನದಿಯಿಂದ ಸುತ್ತುವರೆದಿದೆ, ಕೃಷ್ಣ ಮತ್ತು ಭೀಮನ “ಸಂಗಮ” ಹತ್ತಿರದ ದೂರದಲ್ಲಿ ಇತ್ತು, ಅಲ್ಲಿ ಸಂಗಮೇಶ್ವರನ ದಿವ್ಯಸನ್ನಿಧಾನವಿದೆ, ; ಇನ್ನೂ ಹೆಚ್ಚಾಗಿ, ಇದು ಮಹಾನ್ ಜ್ಞಾನಿ ಶ್ರೀ ಜಿತಮಿತ್ರ ತೀರ್ಥರು (ಮೂಲ:


sumadhwaseva.com
ಕೃಷ್ಣದ್ವೈಪಾಯನರು - ಸುಮಧ್ವ ಸೇವೆ
[06/06, 8:16 AM] +91 80882 82984: ಋಣ ವಿಮೋಚನ ಸ್ತೋತ್ರ🙏🙏
ದೇವತಾಕಾರ್ಯಸಿದ್ಧ್ಯರ್ಥಂ ಸಭಾಸ್ತಂಭ ಸಮುದ್ಭವಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೧||
ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೨||
ಯಂತ್ರಮಾಲಾಧರಂ ಶಂಖ-ಚಕ್ರಾಬ್ಜಾಯುಧ ಧಾರಿಣಂ|
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೩||
ಸ್ಮರಣಾತ್ ಸರ್ವಪಾಪಘ್ನಂ ಕದ್ರೂಜವಿಷನಾಶನಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೪||
ಸಿಂಹನಾದೇನ ಮಹತಾ ದಿಗ್‌ ವಿದಿಗ್ಭಯನಾಶನಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೫||
ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರ ವಿದಾರಿಣಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೬||
ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಮಭಯಪ್ರದಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೭||
ವೇದವೇದಾಂತಯಜ್ಞೇಶಂ ಬ್ರಹ್ಮರುದ್ರಾದಿವಂದಿತಮ್ |
 ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ || ೮||
ಯ ಇದಂ ಪಠತೇ ನಿತ್ಯಂ ಋಣಮೋಚನ ಸಿದ್ಧಯೇ |
 ಅನೃಣೋ ಜಾಯತೇ ಶೀಘ್ರಂ  ಧನಂ ವಿಪುಲಮಾಪ್ನುಯಾತ್ || ೯||
ಸರ್ವಸಿದ್ಧಿಪ್ರದಂ ನೃಣಾಂ ಸರ್ವೈಶ್ವರ್ಯ ಪ್ರದಾಯಕಮ್‌ |
ತಸ್ಮಾತ್ಸರ್ವ ಪ್ರಯತ್ನೇನ ಪಠೇತ್‌ ಸ್ತೋತ್ರಮಿದಂ ಸದಾ || ೧೦ ||
|| ಇತಿ ಶ್ರೀನೃಸಿಂಹಪುರಾಣೋಕ್ತಂ,  ಋಣ ವಿಮೋಚನ ನೃಸಿಂಹ ಸ್ತೋತ್ರಂ ಸಂಪೂರ್ಣಂ ||
[06/06, 9:22 AM] +91 94486 31780: Today Kolhapura Amba Shri Mahalakshmi Matha Morning Darshana 6.6.23🙏
[06/06, 9:22 AM] +91 94486 31780: 🙏🏻🌹 Jai Shri Mahakaleshwara 🌹🙏🏻
🔱 06-06-2023-Morning Bhasma Aarti Darshana from Ujjain🔱

[06/06, 9:22 AM] +91 94486 31780: Today's Shri Dwarakadisha Morning  Aarti Darshana 6.6.23🙏
[06/06, 9:22 AM] +91 94486 31780: Today's Mantralayam Shri Raghavendra Swamy Moola Brindavana Alankara Darshana ! 6 Jun-2023 ! *ॐ श्री राघवेंद्राय नमः ।*🙏🙏

Post a Comment

Previous Post Next Post